ಸದನಕ್ಕೆ ಸಚಿವರು ಚಕ್ಕರ್ : ‘ವರ್ಕ್‌ ಫ್ರಂ ಅಸೆಂಬ್ಲಿ’ ಮಾಡಿ ಎಂದು ಸುರೇಶ್‌ಕುಮಾರ್‌ ಅಸಮಾಧಾನ

ಬೆಂಗಳೂರು,ಜು.18- ಕೋವಿಡ್‌ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಂ ಜಾರಿಯಲ್ಲಿತ್ತು. ಈಗ ಸಚಿವರು ಸದನಕ್ಕೆ ಬಾರದಿದ್ದರೆ ವರ್ಕ್‌ ಫ್ರಂ ಅಸೆಂಬ್ಲಿ ಮಾಡಿ ಎಂದು ಬಿಜೆಪಿ ಹಿರಿಯ ಶಾಸಕ ಎಸ್‌‍.ಸುರೇಶ್‌ಕುಮಾರ್‌ ವಿಧಾನಸಭೆಯಲ್ಲಿ ಒತ್ತಾಯಿಸಿದರು.ಇಂದು ಬೆಳಿಗ್ಗೆ ಸದನದ ಸಮಾವೇಶಗೊಂಡಾಗ ಸಚಿವರ ಗೈರುಹಾಜರಿ ಎದ್ದುಕಾಣುವುದನ್ನು ಗಮನಿಸಿದ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿ ಮತ್ತೆ ಸದನಕ್ಕೆ ಆಗಮಿಸಿದಾಗಲೂ ಸಚಿವರ ಹಾಜರಾತಿ ಸುಧಾರಿಸಿರಲಿಲ್ಲ. ಇದನ್ನು ಗಮನಿಸಿದ ಸುರೇಶ್‌ಕುಮಾರ್‌, ಒಂದು ಗಂಟೆ ಕಳೆದರೂ ಸಚಿವರು ಸದನಕ್ಕೆ ಬಂದಿಲ್ಲ. ಹೀಗಾಗಿ ವರ್ಕ್‌ ಫ್ರಂ ಅಸೆಂಬ್ಲಿ … Continue reading ಸದನಕ್ಕೆ ಸಚಿವರು ಚಕ್ಕರ್ : ‘ವರ್ಕ್‌ ಫ್ರಂ ಅಸೆಂಬ್ಲಿ’ ಮಾಡಿ ಎಂದು ಸುರೇಶ್‌ಕುಮಾರ್‌ ಅಸಮಾಧಾನ