ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು

ಕೊಪ್ಪಳ, ಮೇ 28- ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹುಮ್ನಾಬಾದ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪಳ ತಾಲೂಕು ಹೊಸ ಲಿಂಗಾಪುರದಲ್ಲಿ ನೆಲೆಸಿದ್ದ ಅಜ್ಜಿ ರಾಜೇಶ್ವರಿ(50), ಮಗಳು ವಸಂತಾ(28) ಹಾಗೂ ಮೊಮಗ ಸಾಯಿ ಧರ್ಮತೇಜು(5) ಮೃತಪಟ್ಟವರು. ವಸಂತಾ ಅವರು ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಆರೀಫ್‌ ಎಂಬಾತನೊಂದಿಗೆ ಅಂತರ್‌ ಧರ್ಮ ವಿವಾಹವಾಗಿದ್ದಾರೆಂದು ಹೇಳಲಾಗಿದ್ದು, ಆರೀಫ್‌ ಅವರು ದೆಹಲಿಯಲ್ಲಿ ನೆಲೆಸಿದ್ದಾರೆ. ರಾತ್ರಿ ಎಂದಿನಂತೆ ಈ ಮೂವರು ಊಟ ಮಾಡಿ ಮಲಗಿದ್ದು, ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ಇಂದು … Continue reading ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ಸಾವು