ನೀರಿನಲ್ಲಿ ಮುಳುಗಿ ಯುವಕ ಸಾವು
ನೆಲಮಂಗಲ,ಸೆ.14-ಗಣೇಶ ವಿಸರ್ಜನೆಗೆಂದು ಕೆರೆಗೆ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಹಾಲೂರು ಗ್ರಾಮದ ನಿವಾಸಿ ಹನುಮಂತರಾಜು(36) ಮೃತ ದುರ್ದೈವಿ.ಗ್ರಾಮದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆದಿತ್ತು.
Read moreನೆಲಮಂಗಲ,ಸೆ.14-ಗಣೇಶ ವಿಸರ್ಜನೆಗೆಂದು ಕೆರೆಗೆ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಹಾಲೂರು ಗ್ರಾಮದ ನಿವಾಸಿ ಹನುಮಂತರಾಜು(36) ಮೃತ ದುರ್ದೈವಿ.ಗ್ರಾಮದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆದಿತ್ತು.
Read moreಅರಕಲಗೂಡು,ಸೆ.10-ಯುವತಿಯೊಬ್ಬಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಮನೆಗೆ ಬಿಟ್ಟ ಯುವಕನ ಮೇಲೆ ಹಲ್ಲೆ ನಡೆಸಿ, ಹಿಯಾಳಿಸಿದ ಹಿನ್ನೆಲೆಯಲ್ಲಿ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಅಬ್ಬೂರು
Read moreತುಮಕೂರು, ಆ.19- ಮಲಗಿದ್ದಲ್ಲಿಯೇ ಯುವಕನೊಬ್ಬ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ಗುರುಕುಲ ಹಾಸ್ಟೆಲ್ ಹಿಂಭಾಗ ನೂತನವಾಗಿ ಕಟ್ಟುತ್ತಿರುವ ಕಟ್ಟಡದಲ್ಲಿ ಇಂದು ಸಂಭವಿಸಿದೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೊತ್ತಪ್ಪನಹಳ್ಳಿ
Read moreಹುಳಿಯಾರು, ಆ.17- ತನ್ನ ವಾಸದ ಮನೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಳಿಯಾರಿನ ಶಂಕರಪುರ ಬಡವಣೆಯಲ್ಲಿ ನಡೆದಿದೆ.ಲೋಕ ಆಕಾಶ್ (23) ಮೃತಪಟ್ಟ ಯುವಕನಾಗಿದ್ದು, ಆತ್ಮಹತ್ಯೆಗೆ
Read moreಮಂಡ್ಯ, ಆ.16- ಹೊಗೇನಕಲ್ ಜಲಪಾತದ ಬಳಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಈಜುವ ಸಾಹಸಕ್ಕೆ ಮುಂದಾದ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ಮಲೈಮಹದೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಾಂಡವಪುರ
Read moreಕಾರವಾರ, ಆ.12- ಕಲ್ಲಿನಿಂದ ತಲೆಜಜ್ಜಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿದ್ದಾಪುರ ತಾಲ್ಲೂಕಿನ ಹಾಲ್ಕಣಿ ಗ್ರಾಮದಲ್ಲಿ ನಡೆದಿದೆ.ಶರತ್ ಗಣೇಶ್ ಆಚಾರಿ(21) ಕೊಲೆಯಾದ ಯುವಕನಾಗಿದ್ದು, ಇಂದು ಬೆಳಗ್ಗೆ
Read moreಬೇಲೂರು, ಆ.12- ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರ ಹೋದ ಯುವಕ .ಬೇಲೂರು ಪಟ್ಟಣದ ಹೊಸನಗರ ಬಡಾವಣೆಯ ದೇವರಾಜು ಅವರ ಮಗ ಸುರೇಶ್(20) ಮನೆಯಿಂದ ಅಂಗಡಿಗೆ
Read more