ಬಿಗ್ ಓಪನಿಂಗ್ ಪಡೆದುಕೊಂಡ ‘ಹೆಬ್ಬುಲಿ’
ಬೆಂಗಳೂರು, ಫೆ.23- ಚಿತ್ರೀಕರಣದ ಸಮಯದಿಂದ ಅತ್ಯಂತ ಕುತೂಹಲ ಮೂಡಿಸಿದ್ದ ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೆಬ್ಬುಲಿಯು ಮೊದಲ ದಿನವೇ ತನ್ನ ಘರ್ಜನೆಯನ್ನು ಶುರು ಮಾಡಿದೆ.
Read moreಬೆಂಗಳೂರು, ಫೆ.23- ಚಿತ್ರೀಕರಣದ ಸಮಯದಿಂದ ಅತ್ಯಂತ ಕುತೂಹಲ ಮೂಡಿಸಿದ್ದ ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹೆಬ್ಬುಲಿಯು ಮೊದಲ ದಿನವೇ ತನ್ನ ಘರ್ಜನೆಯನ್ನು ಶುರು ಮಾಡಿದೆ.
Read moreಈ ಹಿಂದೆ ಸೈಲೆನ್ಸ್ ತಲೆಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ, ಚಿತ್ರಗಳನ್ನು ನಿರ್ದೇಶಿಸಿರುವ ಎ.ವೇಣುಗೋಪಾಲ್ ಅವರೀಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ಆರಂಭಿಸಿದ್ದಾರೆ. ಈ ಬಾರಿ ಅವರು ಆರಂಭಿಸಿರುವ ಚಿತ್ರದ ಹೆಸರು
Read moreಊರ್ವಶಿ ರೌಟೆಲಾ-ರೂಪದರ್ಶಿ ಮತ್ತು ಸಿನಿಮಾ ನಟಿಯಾಗಿ ಹಾಲಿವುಡ್ನಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾಳೆ. ರೂಪ, ಆಕರ್ಷಕ ಮೈಮಾಟ ಮತ್ತು ಪ್ರತಿಭೆ-ಈ ಮೂರು ಗುಣಗಳ ತ್ರಿವೇಣಿ ಸಂಗಮದಂತಿರುವ ಊರ್ವಶಿಗೆ ಬಾಲಿವುಡ್ನ ಸ್ಟಾರ್
Read moreಮಳವಳ್ಳಿ, ಸೆ.23- ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ್ದು ಯಜಮಾನನ ಪಾತ್ರವಿದೆ. ಕಾವೇರಿ ವಿವಾದವನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಶಾಸಕ ಅನ್ನದಾನಿ ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ
Read moreಮಂಡ್ಯ, ಆ.30– ಸೆಪ್ಟೆಂಬರ್ 2ರಂದು ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರ್ಗಾಗಿ ನಿರ್ಮಿಸುತ್ತಿರುವ ಚನ್ನಾಂಬಿಕಾ ಕಂಬೈನ್ಸ್ರವರ ಜಾಗ್ವಾರ್ ಸಿನಿಮಾ ಧ್ವನಿಸುರುಳಿ
Read moreಚಿಕ್ಕಮಗಳೂರು, ಆ.19- ತಂತ್ರಜ್ಞಾನದ ಅವಿಷ್ಕಾರವಾದ ಸಿನಿಮಾವನ್ನು ಸೃಜನಾತ್ಮಕವಾಗಿ ಮೊದಲು ಬಳಸಿಕೊಂಡಿದ್ದು ಭಾರತ ಎಂದು ವಿಮರ್ಶಕ ಎನ್.ಎಸ್.ಶ್ರೀಧರಮೂರ್ತಿ ಹೇಳಿದರು.ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಕ್ತ ಸಂವಾದದಲ್ಲಿ ಕನ್ನಡ ಚಲನಚಿತ್ರ-ಧನಾತ್ಮಕ ಸಾಂಸ್ಕೃತಿಗಳು ಕುರಿತು
Read more