20 ವರ್ಷದಿಂದ ಮನೆಯಲ್ಲೇ ಬಂಧಿಯಾಗಿದ್ದ ಅಣ್ಣ-ತಂಗಿಯ ರಕ್ಷಣೆ

ಬೆಂಗಳೂರು, ಮಾ.19- ಕಳೆದ 20 ವರ್ಷಗಳಿಂದ ಹರಿಯಾಣದ ಅಂಬಾಲಾ ಕ್ಯಾಂಟ್ನ ಬೋಹ್ ಗ್ರಾಮದಲ್ಲಿ ಮನೆಯೊಂದರಲ್ಲಿ ಬಂಧಿಯಾಗಿದ್ದ ಅಣ್ಣ-ತಂಗಿಯನ್ನು ರಕ್ಷಿಸಲಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ತಂದೆ-ತಾಯಿಯ ನಿಧನದ ನಂತರ ಸಿಂಧು ಮತ್ತು ಸುನೀಲ್ ತಮ್ಮ ಸ್ವಂತ ಮನೆಗೆ ಬೀಗ ಹಾಕಿಕೊಂಡಿದ್ದರು. ವರದಿಯ ಪ್ರಕಾರ, ರಕ್ಷಿಸಲ್ಪಟ್ಟ ಒಡಹುಟ್ಟಿದವರ ತಂದೆ ಸೂರ್ಯ ಪ್ರಕಾಶ್ ಶರ್ಮಾ ಅವರು ಆಯುರ್ವೇದ ವೈದ್ಯರಾಗಿದ್ದರು. ಸಿಂಧು ಮತ್ತು ಸುನೀಲ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸಿಂಧು ಅವರು ಮಾಸ್ಟರ್ ಆಫ್ ಆಟ್ರ್ಸ್ ಮತ್ತು ಬ್ಯಾಚುಲರ್ ಆಫ್ ಎಜುಕೇಶನ್ […]