ಸ್ವಾತಂತ್ರ್ಯ ಅಮೃತ ಮಹೋತ್ಸವ, ಇದು ಆತ್ಮಾವಲೋಕನಕ್ಕೆ ಸಕಾಲ
*ಸುಮ ಚಂದ್ರಶೇಖರ್ಎಪ್ಪತ್ತೈದು ವರ್ಷಗಳ ಅನುಭವದಲ್ಲಿ ಈಗ ಕಲಿಯಬೇಕಾದ ಪಾಠವೆಂದರೆ ಗುರಿ ಮುಟ್ಟುವುದಕ್ಕಿಂತಲೂ ಗುರಿ ಮುಟ್ಟುವ ದಾರಿ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಎಲ್ಲಿಯವರೆಗೆ ಹೋರಾಟ ಗೆಲ್ಲುವವರೆಗೆ ಹೋರಾಟ ಎಂಬುದು ರಾಜಕೀಯ ಪಕ್ಷಗಳ ಮಹಾಗುರಿ. ಈ ಗುರಿ ಮುಟ್ಟಲು ಯಾವುದೇ ಮಾರ್ಗವಾದರೂ ಸರಿ ಎಂಬ ನಂಬಿಕೆಯನ್ನು ಕಿತ್ತೊಗೆಯುವುದು ಭಾರತೀಯರ ಮಟ್ಟಿಗೆ ದೊಡ್ಡ ಸವಾಲು. ಆಗ ಮಾತ್ರ ದಾಸ್ಯದಿಂದ ಪಡೆದ ವಿಮೋಚನೆ ಭಾರತೀಯರಿಗೆ ನಿಲುಕುವ ಸಾಧ್ಯತೆ ಖಚಿತ. ಅದುವೆ ಗಾಂ ಮಹಾತ್ಮ ಪ್ರತಿಪಾದಿಸಿದ ರಾಮರಾಜ್ಯದ ಸಂಸ್ಥಾಪನೆ. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಗಿ […]
ಹರ್ ಘರ್ ತಿರಂಗಾ ಕುರಿತು ಕಾಂಗ್ರೆಸ್ ಟೀಕೆಗೆ ಸಿಎಂ ತಿರುಗೇಟು
ಮೈಸೂರು,ಆ.11- ಎಪ್ಪತ್ತೈದನೆ ಸ್ವಾತಂತ್ರ್ಯೋತ್ಸವವನ್ನು ಸರ್ಕಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಸೂರಿನಲ್ಲಿಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು. 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಳವಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಾದ್ಯಂತ ಸರ್ಕಾರ ಅದ್ಧೂರಿಯಾಗಿ ಆಚರಿಸಲಿದೆ. ಮುಂದಿನ ನಮ್ಮ ದೇಶದ ಭವಿಷ್ಯ ನಮ್ಮ ಜನತೆಯ ಕೈಯಲ್ಲಿದೆ. ಹರ್ ಘರ್ ತಿರಂಗಕ್ಕೆ […]