ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ನ್ಯಾಯಾಲಯದ ಮುಂದೆ ಹಾಜರ್

ನವದೆಹಲಿ,ಡಿ.9-ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀದ್ ಪೂನಾವಾಲನನ್ನು ಇಂದು ವಿಡಿಯೋ ಕಾನರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಲಾಯಿತು. ಇಪ್ಪತ್ತೆಂಟು ವರ್ಷದ ಅಫ್ತಾಬ್ ತನ್ನೊಂದಿಗೆ ಸಹ ಜೀವನ ನಡೆಸುತ್ತಿದ್ದ ಶ್ರದ್ಧಾ ವಾಲ್ಕರ್ಳನ್ನು ತನ್ನ ಅಪಾರ್ಟ್ಮೆಂಟ್ನಲ್ಲಿ ಕತ್ತುಹಿಸುಕಿ ಕೊಲೆ ಮಾಡಿ ನಂತರ 35 ತುಂಡುಗಳನ್ನಾಗಿ ಕತ್ತರಿಸಿ ರಿಫ್ರಿಜರೇಟರ್ನಲ್ಲಿ ಇಟ್ಟಿದ್ದ. ನಂತರ ಹಂತ ಹಂತವಾಗಿ ಅದನ್ನು ಛತ್ರಾಪುರ್ ಪ್ರದೇಶದಲ್ಲಿ ಕೆಲವೊಂದು ಅಂಗಗಳನ್ನು ವಿಲೇವಾರಿ ಮಾಡಿದ್ದ. ತಡವಾಗಿ ಬೆಳಕಿಗೆ ಬಂದ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ತನಿಖೆ ನಡೆಸಿದ ದೆಹಲಿ […]
20ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆ ಅಫ್ತಾಬ್ ಸಂಬಂಧ

ನವದೆಹಲಿ,ನ.29- ಶ್ರದ್ದಾ ವಾರ್ಕರ್ ಭೀಕರ ಹತ್ಯೆಯ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲ ಸುಳ್ಳು ಪತ್ತೆ ಪರೀಕ್ಷೆ ವೇಳೆ ಆಘಾತಕಾರಿ ಅಂಶಗಳನ್ನು ಹೊರಹಾಕಿದ್ದು, ನನ್ನನ್ನು ನೇಣಿಗೇರಿಸಲು ವಿಷಾದ ಪಡುವುದಿಲ್ಲ ಎಂದಿದ್ದಾನೆ. ಪೊಲೀಸ್ ಅಧಿಕಾರಿಗಳ ಮಾಹಿತಿ ಆಧರಿಸಿ ಡೈಲಿ ಜಾಗರಣಾ ಪತ್ರಿಕೆ ಮಂಪರು ಪರೀಕ್ಷೆಯ ಮಾಹಿತಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಶ್ರದ್ದಾ ಕೊಲೆಗಾಗಿ ತನ್ನನ್ನು ನೇಣಿಗೇರಿಸಿದರೂ ಯಾವುದೇ ಬೇಸರವಿಲ್ಲ. ನಾನು ಹೀರೋ ಆಗಿಯೇ ಸ್ವರ್ಗಕ್ಕೆ ಪ್ರವೇಶ ಪಡೆಯುತ್ತೇನೆ. ಜನತ್ನಲ್ಲಿ ಕನ್ಯೆಯರಿಂದ ಸೇವೆ ಪಡೆಯುತ್ತೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಸುಮಾರು 20ಕ್ಕೂ […]