ಮದುವೆ ವೇಳೆ ಗಲಾಟೆ, ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

ಮುಜಾಫರ್ನಗರ (ಯುಪಿ), ಫೆ.2- ಮದುವೆ ಆರತಕ್ಷತೆ ವೇಳೆ ನೃತ ಮಾಡುತ್ದಿವರ ನಡುವೆ ನಡೆದ ಮಾತಿನ ಚಕಮಕಿ ಗಲಾಟೆ ವೇಳೆ ವ್ಯಕ್ತಿಯೊಬ್ಬನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಂತವಾಡ ಗ್ರಾಮದಲ್ಲಿ ನಡೆದಿದೆ. ಮೃತನನ್ನು ವಧುವಿನ ಸಂಬಂಧಿ ಸತೀಶ್ (32) ಎಂದು ಗುರುತಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ ಎಂದು ಖತೌಲಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಮದುವೆಗೆ ಆಗಮಿಸಿದ್ದ ಮದುಮಗನ ಸ್ನೇಹಿತರು ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಾಗ ಅಡ್ಡ ಬರುತ್ತಿದ್ದಾರೆ ಎಂದು ಜಗಳವಾಗಿದೆ ಇದು ನಂತರ ವಿಕೋಪಕ್ಕೆ ತಿರುಗಿ ಘರ್ಷಣೆ ನಡೆದಿದೆ. ಉಕ್ರೇನ್ […]