“ರಷ್ಯಾ ತೈಲ ಖರೀದಿಸುವ ಭಾರತದ ಮೇಲೆ ನಿರ್ಬಂಧ ವಿಧಿಸಲ್ಲ”

ನವದೆಹಲಿ,ಫೆ.9-ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ನಿರ್ಬಂಧ ವಿಧಿಸಲು ಅಮೆರಿಕ ತೀರ್ಮಾನಿಸಿಲ್ಲ ಎಂದು ಯುರೋಪಿಯನ್ ವ್ಯವಹಾರಗಳ ಅಮೆರಿಕ ಸಹಾಯಕ ಕಾರ್ಯದರ್ಶಿ ಕರೆನ್ ಡಾನ್ಫ್ರೈಡ್ ಸ್ಪಷ್ಟಪಡಿಸಿದ್ದಾರೆ. ಭಾರತದೊಂದಿಗಿನ ಸಂಬಂಧವು ಅತ್ಯಂತ ಪರಿಣಾಮಕಾರಿಯಾಗಿದೆ ಮತ್ತು ಅಮೆರಿಕ ಮತ್ತು ಭಾರತದ ನೀತಿ ವಿಧಾನವು ಭಿನ್ನವಾಗಿರಬಹುದು, ಇಬ್ಬರೂ ಅಂತರರಾಷ್ಟ್ರೀಯ ನಿಯಮಗಳ ಆಧಾರದ ಮೇಲೆ ಆದೇಶವನ್ನು ಎತ್ತಿಹಿಡಿಯುವ ಬದ್ಧತೆಯನ್ನು ಹಂಚಿಕೊಳ್ಳುತ್ತೇವೆ ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಗೌರವವನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ. ರಷ್ಯಾದ ತೈಲ ಖರೀದಿಯ ಬಗ್ಗೆ ಭಾರತದ ವಿಧಾನ ಆರಾಮದಾಯಕವಾಗಿದೆ […]
ಶರಿಯತ್ ಕಾನೂನಿನಂತೆ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ : ಮದ್ರಾಸ್ ಹೈಕೋರ್ಟ್

ಚೆನ್ನೈ,ಫೆ.2- ವಿಚ್ಛೇದನ ಪಡೆಯಲು ಮುಸ್ಲೀಂ ಮಹಿಳೆಯರು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಬೇಕೇ ವಿನಃ ಶರಿಯತ್ ಕೌನ್ಸಿಲ್ನಂತಹ ಖಾಸಗಿ ಸಂಸ್ಥೆಗಳನಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯಾವುದೇ ಖಾಸಗಿ ಸಂಸ್ಥೆಗಳು ಖುಲಾ ( ಪತ್ನಿಯಿಂದ ವಿಚ್ಛೇದನ) ಕೊಡಿಸಲು ಸಾಧ್ಯವಿಲ್ಲ. ಅವರು ನ್ಯಾಯಾಲಯಗಳು ಅಥವಾ ವಿವಾದಗಳ ಮಧ್ಯಸ್ಥಗಾರರಲ್ಲ. ನ್ಯಾಯಾಲಯಗಳು ಸಹ ಅಂತಹ ಅಭ್ಯಾಸದ ಬಗ್ಗೆ ಅಸಮಾಧಾನವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಖಾಸಗಿ ಸಂಸ್ಥೆಗಳು ನೀಡುವ ಇಂತಹ ಖುಲಾ ಪ್ರಮಾಣಪತ್ರಗಳು ಅಮಾನ್ಯವಾಗಿದೆ. ಖುಲಾ ಎನ್ನುವುದು ಪತಿಗೆ ನೀಡುವ ತಲಾಖ್ನಂತೆಯೇ ಹೆಂಡತಿಗೆ […]
ಬಿಬಿಎಂಪಿ ಖಜಾನೆ ಖಾಲಿಯಾಯ್ತಾ..? ಸಾಲಕ್ಕಾಗಿ ಬ್ಯಾಂಕ್ ಮೊರೆ

ಬೆಂಗಳೂರು, ಜ.12- ಸಾವಿರಾರು ಕೋಟಿ ಬಜೆಟ್ ಮಂಡಿಸುವ ಬಿಬಿಎಂಪಿ ಖಜಾನೆ ಖಾಲಿಯಾಯ್ತಾ… ಬ್ಯಾಂಕ್ನಿಂದ ಸಾಲ ಪಡೆಯಬೇಕು ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪಾಲಿಕೆ ಖಜಾನೆಯಲ್ಲಿ ಹಣವಿಲ್ಲ, ಸುಮಾರು 700 ಕೋಟಿ ಸಾಲ ಪಡೆಯಬೇಕು ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹತ್ತಾರು ಕಾಮಗಾರಿ ಮಾಡಿಸುವ ಪಾಲಿಕೆ ಗುತ್ತಿಗೆದಾರರಿಗೆ ಬಾಕಿ ನೀಡಲು ಹಣವಿಲ್ಲವೆ? ಬಾಕಿ ಬಿಡುಗಡೆಗೆ ಗುತ್ತಿಗೆದಾರರು ಈ ತಿಂಗಳು ಡೆಡ್ಲೈನ್ ಬೇರೆ ನೀಡಿದ್ದಾರೆ. ಫುಡ್ ಡಿಲೇವರಿ ಯುವಕನಿಗೆ ಚಾಕು ತೋರಿಸಿ ದರೋಡೆ: ಮೂವರ […]