ಏ.10ರೊಳಗೆ ಮೀಸಲಾತಿ ನೀಡದಿದ್ದರೆ ಬಿಜೆಪಿಗೆ ಮತ ಹಾಕದಂತೆ ಅಭಿಯಾನ

ಬೆಂಗಳೂರು,ಮಾ.15- ಪಂಚಮಸಾಲಿ ಸಮುದಾಯಕ್ಕೆ ಏಪ್ರಿಲ್ 10ರೊಳಗೆ ಮೀಸ ಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟ ಮಾಡಿದಿದ್ದರೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ರಾಜ್ಯಾದ್ಯಂತ ಅಭಿಯಾನ ನಡೆಸುತ್ತೇವೆ ಎಂದು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ.15ರ ಬುಧವಾರದ ವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿತ್ತು. ಸರ್ಕಾರಕ್ಕೆ ಕೊಟ್ಟ ಕಾಲಾವಕಾಶ ಮುಗಿದಿದ್ದು, ಹಾಗೂ 61ನೇ ದಿನಕ್ಕೆ ಸತ್ಯಾಗ್ರಹವು ಪೂರ್ಣಗೊಂಡಿದೆ. ಏಪ್ರಿಲ್ 10ರೊಳಗೆ ಮೀಸಲಾತಿ ನೀಡುವ ಸಂಬಂಧ […]