ಶ್ರದ್ಧಾ ಹತ್ಯೆ ಬಳಿಕ ಹೆದರಿ ತುನಿಶಾಳಿಂದ ದೂರವಾಗಿದ್ದೆ : ಆರೋಪಿ ಹೇಳಿಕೆ

ಮುಂಬೈ,ಡಿ.26- ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ ಶ್ರದ್ಧಾ ವಾಲ್ಕರ್ ಪ್ರಕರಣದ ನಂತರ ದೇಶದಲ್ಲಿ ಎದುರಾದ ಬದಲಾವಣೆಗಳಿಗೆ ಹೆದರಿ ನಾನು ಸಹಜೀವನ ನಡೆಸುತ್ತಿದ್ದ ತುನಿಶಾ ಶರ್ಮಾಳಿಂದ ದೂರವಾಗಲು ಬಯಸಿದ್ದೆ ಎಂದು ಬಂಧಿತ ಆರೋಪಿ ಶಿಝನ್ ಖಾನ್ ಹೇಳಿಕೆ ನೀಡಿದ್ದಾನೆ. ಕಿರುತೆರೆ ನಟಿಸ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈನ ವಾಲಿವ್ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಆತ, ತಮ್ಮಿಬ್ಬರ ನಡುವೆ 15 ದಿನಗಳ ಹಿಂದೆ ಬ್ರೆಕ್‍ಅಪ್ ಆಗಿತ್ತು. ಆ ವೇಳೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು. ನಾನು ರಕ್ಷಣೆ […]