ಮನೆಗೆ ಬೆಂಕಿಬಿದ್ದು ದಂಪತಿ ಸಜೀವ ದಹನ

ಯಾದಗಿರಿ, ಮಾ.27- ಇಂದು ನಸುಕಿನ ಜಾವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಜ್ವಾಲೆ ಮನೆ ಪೂರ್ತಿ ಆವರಿಸಿದ್ದರಿಂದ ದಂಪತಿ ಸಜೀವ ದಹನವಾಗಿರುವ ಘಟನೆ ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಯಾದಗಿರಿ ಜಿಲ್ಲೆ ಸೈದಾಪುರ ಪಟ್ಟಣದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಬಟ್ಟೆ ವ್ಯಾಪಾರಿಗಳಾದ ರಾಘವೇಂದ್ರ(39) ಮತ್ತು ಇವರ ಪತ್ನಿ ಶಿಲ್ಪಾ(35) ಸಜೀವ ದಹನವಾಗಿರುವ ದಂಪತಿ. ಈ ದಂಪತಿ ಮನೆಯ 2ನೇ ಮಹಡಿಯಲ್ಲಿ ವಾಸವಾಗಿದ್ದುಕೊಂಡು ಮನೆಯಲ್ಲೇ ಬಟ್ಟೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು. ಹಬ್ಬದ ನಿಮಿತ್ತ ಕೋಟ್ಯಾಂತರ ರೂ. […]
ಟ್ರಕ್ಗೆ ಬೆಂಕಿ, ವ್ಯಕ್ತಿ ಸಜೀವ ದಹನ
ಜಮ್ಮು, ಸೆ.19 – ಚಲಿಸುತ್ತಿದ್ದ ಟ್ರಕ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕ್ಲೀನರ್ ಸಜೀವವಾಗಿ ದಹನಗೊಂಡು ಬಾಲಕ ಗಂಬೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಕಥುವಾ ಜಿಲ್ಲೆಯ ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲಿ ್ಲ ಇಂದು ಬೆಳಿಗ್ಗೆ ನಡೆದಿದೆ. ಜಮ್ಮು ಕಡೆಗೆ ಹೋಗುತ್ತಿದ್ದಾಗ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಅಪಾಯ ಅರಿತ ಚಾಲಕ ಹೊರಗೆ ಹಾರಿ ತನ್ನನ್ನು ರಕ್ಷಿಸಿಕೊಂಡರಾದರೂ, ಸಹಾಯಕ ವಾಹನದಿಂದ ಹೊರಬರಲು ವಿಫಲನಾಗಿದ್ದಾನೆ. ಗಾಳಿಯ ರಭಸಕ್ಕೆ ಬೆಂಕಿ ಬೇಗನೆ ಸಂಪೂರ್ಣ ವಾಹನ ದಗದಗನೆ ಉರಿಯಲಾರಂಭಿಸಿ ಸಹಾಯಕ ಸಜೀವವಾಗಿ ಸುಟ್ಟುಹೊಗಿದ್ದಾನೆ ಎಂದು […]