ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಕಾರ್ಪೆಂಟರ್ ಕೊಲೆ

ಬೆಂಗಳೂರು,ಫೆ.23- ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಾರ್ಪೆಂಟರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮಂಗಮ್ಮನಹಳ್ಳಿಯ ವೀರಭದ್ರೇಶ್ವರ ಲೇಔಟ್‍ನ 2ನೇ ಕ್ರಾಸ್ ನಿವಾಸಿ ದಿನೇಶ್‍ಕುಮಾರ್ (46) ಕೊಲೆಯಾದ ಕಾರ್ಪೆಂಟರ್. ಕಳೆದ ಐದಾರು ವರ್ಷಗಳಿಂದ ವೀರಭದ್ರೇಶ್ವರ ಲೇಔಟ್‍ನಲ್ಲಿ ಬಾಡಿಗೆ ಮನೆಯಲ್ಲಿ ದಿನೇಶ್‍ಕುಮಾರ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಕಾರ್ಪೆಂಟರ್ ವೃತ್ತಿ ಹಾಗೂ ಮನೆ ತೋರಿಸುವ ಬ್ರೋಕರ್ ಕೆಲಸ ಮಾಡಿಕೊಂಡಿದ್ದರು. ದಿನೇಶ್‍ಕುಮಾರ್ ಅವರ ಪತ್ನಿ ಲಕ್ಷ್ಮೀ ಗಾರ್ಮೆಂಟ್ […]

ಚಾಕುವಿನಿಂದ ಇರಿದು ಕಾರ್ಪೆಂಟರ್ ಕೊಲೆ

ಬೆಂಗಳೂರು, ಡಿ.21- ಬೈಕ್‍ನಲ್ಲಿ ಹೋಗುತ್ತಿದ್ದ ಕಾರ್ಪೆಂಟರ್ ಒಬ್ಬನನ್ನು ದಾರಿ ಮಧ್ಯೆ ಛೇಡಿಸಿದ ಹುಡುಗರು ಆತನೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಬಸವಲಿಂಗಪ್ಪ ನಗರದ ನಿವಾಸಿ ಸಲ್ಮಾನ್(20) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಕಾರ್ಪೆಂಟರ್.ನಿನ್ನೆ ರಾತ್ರಿ 9.30ರ ಸುಮಾರಿನಲ್ಲಿ ಫರ್ನಿಚರ್ ಅಂಗಡಿಯಿಂದ ಬೈಕ್ ಸರ್ವೀಸ್ ಮಾಡಿಸಲು ಸಲ್ಮಾನ್ ಹೋಗುತ್ತಿದ್ದಾಗ ಹೆಗಡೆ ನಗರದ 15ನೇ ಕ್ರಾಸ್ ಬಳಿ ರಸ್ತೆ ಬಳಿ ನಿಂತಿದ್ದ ಇಬ್ಬರು ಯುವಕರು ಸಲ್ಮಾನ್‍ನನ್ನು ನೋಡಿ […]