ಮೀನುಗಾರಿಕಾ ದೋಣಿ ಮುಳುಗಡೆ, 15 ಜನರ ರಕ್ಷಣೆ

ಪಾಲ್ಘರ್, ಜ. 4- ಅರಬ್ಬಿ ಸಮುದ್ರದಲ್ಲಿ ಬಂಡೆಗೆ ಡಿಕ್ಕಿ ಹೊಡೆದು ಮೀನುಗಾರಿಕಾ ದೋಣಿ ಮಗುಚಿ ಬಿದ್ದಿದ್ದು,ಅದೃಷ್ಠವಷಾತ್ ಅದರಲ್ಲಿದ್ದ ಎಲ್ಲಾ 15 ಜನರನ್ನು ರಕ್ಷಿಸಲಾಗಿದೆ. ಪಾಲ್ಘರ್ ಜಿಲ್ಲೆಯ ಕರಾವಳಿಯಲ್ಲಿ ಬೋಯಿಸರ್ ಮುರ್ಬೆ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮುಗಿಯದ ಕಾಮಗಾರಿ, ಪಾದಚಾರಿಗಳಿಗೆ ಕಿರಿಕಿರಿ ಕರಾವಳಿಯಿಂದ 55 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕಾ ದೋಣಿ ಜಯ್ ಸಾಗರಿಕಾ ಬಂಡೆಗೆ ಅಪ್ಪಳಿಸಿ […]