ಮೈಸೂರು ದಸರಾಗೆ ಸಿದ್ಧತೆಗಳು ಪೂರ್ಣ: ಸಚಿವ ಸೋಮಶೇಖರ್
ಮೈಸೂರು, ಸೆ.18- ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ನಾಳೆಯೊಳಗೆ ಅಂತಿಮವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಅರಮನೆ ಆವರಣದಲ್ಲಿಂದು ಮಾವುತರು, ಕಾವಾಡಿಗರ ಕುಟುಂಬವರ್ಗದವರಿಗೆ ಹಮ್ಮಿಕೊಂಡಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಳೆ ಅಧಿಕೃತವಾಗಿ ರಾಷ್ಟ್ರಪತಿ ಕಚೇರಿಯಿಂದ ಪೂರ್ಣ ಪ್ರಮಾಣದ ಮಾಹಿತಿ ಬರಲಿದ್ದು, ನಂತರ ಭದ್ರತೆ ಸೇರಿದಂತೆ ವಿವಿಧ ವ್ಯವಸ್ಥೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ನಂತರ ಆಹ್ವಾನ ಪತ್ರಿಕೆ ಸಿದ್ಧಪಡಿಸಿ ವಿವಿಧ ಕಾರ್ಯಕ್ರಮಗಳು ಹಾಗೂ ಅತಿಥಿಗಳ ಬಗ್ಗೆ […]
ಚಿತ್ರರಂಗದಲ್ಲಿ 63 ವರ್ಷ ಪೂರೈಸಿದ ಹಾಸ್ಯನಟ ಉಮೇಶ್
ನಾನು ಆಸ್ತಿ-ಪಾಸ್ತಿ ಮಾಡಿಲ್ಲ, ಅನ್ನ ಹಾಕಿದ ಎಲ್ಲ ನಿರ್ಮಾಪಕರಿಗೆ, ಕನ್ನಡಿಗರಿಗೆ ವಂದಿಸುತ್ತೇನೆ : ಹಾಸ್ಯನಟ ಉಮೇಶ್ಬೆಂಗಳೂರು, ಆ.13- ನಾನು ಆಸ್ತಿ-ಪಾಸ್ತಿ ಮಾಡಿಲ್ಲ, ಉಮೇಶ್ ಅನ್ನೋ ಹೆಸರು ಕೊಟ್ಟು 63 ವರ್ಷ ನನಗೆ ಅನ್ನ ಹಾಕಿದ ಎಲ್ಲ ನಿರ್ಮಾಪಕರಿಗೆ, ಕನ್ನಡಿಗರಿಗೆ ವಂದಿಸುತ್ತೇನೆ ಎಂದು ಹಿರಿಯ ಹಾಸ್ಯ ನಟ ಉಮೇಶ್ ತಿಳಿಸಿದರು. ಉಮೇಶ್ ಅವರು ಚಿತ್ರರಂಗಕ್ಕೆ ಬಂದು 63 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಇದು ಸುದಿನ, […]