ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಉಚಿತ ಚಿಕಿತ್ಸೆ

ಪುಣೆ, ನ.6-ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಉಚಿತ ಪ್ರಸವ ಚಿಕಿತ್ಸೆ ಜೊತೆಗೆ ಯಾವುದೇ ಶುಲ್ಕ ಪಡೆಯದೆ ಸನ್ಮನಿಸುತ್ತಾರೆ. ಪುಣೆಯ ವೈದ್ಯರೊಬ್ಬರು ಹೆಣ್ಣು ಮಗುವನ್ನು ಉಳಿಸುವ ಧೇಯದೊಂದಿಗೆ ಕಳೆದ 11 ವರ್ಷದಿಂದ ಈ ಉಚಿತ ಸೇವೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದ ಹಡಪ್ಸರ್ ಪ್ರದೇಶದಲ್ಲಿ ಹೆರಿಗೆ-ಕಮï-ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಡೆಸುತ್ತಿರುವ ಡಾ ಗಣೇಶ್ ರಾಖ್ ಅವರು ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶುಹತ್ಯೆಯ ವಿರುದ್ಧ ಜಾಗೃತಿ ಮೂಡಿಸಲು ನಡೆಸಿರುವ ಅಬಿಯಾನ ಗಮನ ಸೆಳೆದಿದೆ. ಕಳೆದ 11 ವರ್ಷಗಳಲ್ಲಿ 2,400 ಕ್ಕೂ […]

ಬ್ರೇಕಿಂಗ್ : ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಭಿನ್ನ ತೀರ್ಪು

ನವದೆಹಲಿ, ಅ.13- ವಿವಾದಿತ ಹಿಜಾಬ್ ಪ್ರಕರಣ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಭಿನ್ನ ತೀರ್ಪನ್ನು ನೀಡಿದ್ದು, ಮತ್ತಷ್ಟು ವಿಶ್ಲೇಷಣೆಗಾಗಿ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಇಂದು ಬೆಳಗ್ಗೆ ಬೇರೆ ಬೇರೆ ಅಭಿಪ್ರಾಯಗಳನ್ನು ಒಳಗೊಂಡ ತೀರ್ಪನ್ನು ಪ್ರಕಟಿಸಿದೆ. ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಹಿನ್ನೆಲೆಯಲ್ಲಿ ಹಿಜಾಬ್ ಗೊಂದಲ ಮುಂದುವರೆದಿದ್ದು, ಸ್ಪಷ್ಟನೆಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ದಾಟಿಸಲಾಗಿದೆ. ಹೇಮಂತ್ ಗುಪ್ತಾ […]