ಹೀಲಿಯಂ ಟ್ಯಾಂಕ್ ಸ್ಪೋಟ, ಒಬ್ಬ ಬಲಿ

ಚೆನ್ನೈ,ಅ.3- ಮಾರುಕಟ್ಟೆ ಯೊಂದರಲ್ಲಿ ಹೀಲಿಯಂ ಟ್ಯಾಂಕ್ ಸ್ಪೋಟಗೊಂಡು ಓರ್ವ ಮೃತಪಟ್ಟಿದ್ದು ಅನೇಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಟ್ಟು ರವಿ ಮೃತಪಟ್ಟಿರುವ ದುರ್ದೈವಿ. ಬಾಲಕ ಸೇರಿದಂತೆ ಇನ್ನು ಹಲವಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿರುಚ್ಚಿಯ ಕೊಟ್ಟೈ ವಾಸಲ್ ಪ್ರದೇಶ ಜನನಿಬಿಡ ಮಾರುಕಟ್ಟೆ ಸ್ಥಳವಾಗಿದ್ದು, ನಿನ್ನೆ ಭಾನುವಾರದ ರಾತ್ರಿಯಾದ ಕಾರಣ ಜನಸಂದಣಿ ಹೆಚ್ಚಾಗೇ ಇತ್ತು. ಹೀಲಿಯಂ ಟ್ಯಾಂಕ್‍ವೊಂದು ಏಕಾಏಕಿ ಸ್ಪೋಟಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಾಲಕ ಸೇರಿದಂತೆ ಹಲವರಿಗೆ ಗಾಯಗೊಂಡಿದ್ದು, ಸ್ಥಳದಲ್ಲಿ ನಿಲ್ಲಿಸಲಾಗಿದ್ದ […]