ಸಂಸತ್ ಸಂಕೀರ್ಣದಲ್ಲೇ ಪ್ರತಿಪಕ್ಷಗಳ ಪ್ರತಿಭಟನೆ

ನವದೆಹಲಿ, ಮಾ.21-ಎಂದಿನಂತೆ ಸಂಸತ್ತಿನ ಉಭಯ ಸದನಗಳ ಕಲಾಪ ಮತ್ತೆ ಮುಂದೂಡಿಕೆಯಾಗಿದ್ದು, ಪ್ರತಿಪಕ್ಷಗಳು ಅದಾನಿ ಗುಂಪಿನ ಷೇರು ಮೌಲ್ಯ ಹೆಚ್ಚಳ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸುವಂತೆ ಒತ್ತಾಯಿಸಿ ಸಂಸತ್ ಭವನದಲ್ಲೇ ಪ್ರತಿಭಟನೆ ನಡೆಸಿವೆ. ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರು, ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರ ಬೇಷರತ್ ಕ್ಷಮೆಗೆ ಪಟ್ಟುಹಿಡಿದಿವೆ. ಈ ಗೊಂದಲದಿಂದಾಗಿ ಕಳೆದ ಏಳು ದಿನದ ಕಲಾಪದಲ್ಲಿ ಯಾವುದೇ ಚರ್ಚೆಯಾಗದೆ, ಸಮಯ ವ್ಯರ್ಥವಾಗಿದೆ. ಇಂದು ಬೆಳಗ್ಗೆ ರಾಜ್ಯಸಭೆ […]
ಇ-ಪ್ರಾಸಿಕ್ಯೂಷನ್ ಪೋರ್ಟಲ್ ಬಳಕೆಯಲ್ಲಿ ಉತ್ತರ ಪ್ರದೇಶ ಮುಂಚೂಣಿ

ಲಕ್ನೋ,ಮಾ.5- ಡಿಜಿಟಲ್ ಇಂಡಿಯಾದ ಮತ್ತೊಂದು ಮೈಲಿಗಲ್ಲಿನ ಪ್ರಯೋಜನ ಪಡೆದಿರುವ ಉತ್ತರ ಪ್ರದೇಶದ ಸರ್ಕಾರ -ಪ್ರಾಸಿಕ್ಯೂಷನ್ ಮೂಲಕ ನ್ಯಾಯದಾನದ ವೇಗವನ್ನು ಹೆಚ್ಚಿಸಿದ್ದು, ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಇ-ಪ್ರಾಸಿಕ್ಯೂಷನ್ ಪೋರ್ಟಲ್ ಮೂಲಕ 2022 ರಲ್ಲಿ ಸತತ ಎರಡನೇ ವರ್ಷದಲ್ಲೂ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿರುವ ಹಾಗೂ ಹೆಚ್ಚು ಪ್ರಕರಣಗಳನ್ನು ನೋಂದಾಯಿಸಿರುವ ಯಶಕ್ಕೆ ಉತ್ತರ ಪ್ರದೇಶ ಸರ್ಕಾರ ಪಾತ್ರವಾಗಿದೆ. ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿನ ಈ ಸುಧಾರಣೆ, ಹೊಸ ಶಕೆಗೆ […]
ಅಸ್ಸಾಂನಲ್ಲಿ G-20 ಶೃಂಗದ ಹಣಕಾಸು ಸಂಸ್ಥೆಗಳ ಸಭೆ

ಗುವಾಹಟಿ,ಜ.31- ಭಾರತ ಜಿ-20 ಶೃಂಗದ ಅಧ್ಯಕ್ಷೀಯ ಅವಧಿಯಲ್ಲಿ ಆಯೋಜಿಸಲಾಗುತ್ತಿರುವ ಸರಣಿ ಸಭೆಗಳ ಪೈಕಿ ಈಶಾನ್ಯ ರಾಜ್ಯ ಅಸ್ಸಾ ಮೊದಲ ಬಾರಿಗೆ ಸುಸ್ಥಿರ ಹಣಕಾಸು ಕಾರ್ಯನಿರ್ವಹಾ ಗುಂಪಿನ ಸಭೆ ಆತಿಥ್ಯಕ್ಕೆ ಸಿದ್ಧವಾಗಿದೆ. ಫೆಬ್ರವರಿ 2-3ರಂದು ಅಸ್ಸಾಂನ ಗೌಹಾಟಿಯಲ್ಲಿ ನಡೆಯುವ ಸಭೆಗಾಗಿ ಪ್ರತಿನಿಧಿಗಳು ಈಶಾನ್ಯ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಜೊತೆಗೆ ರಾಜ್ಯವು ಮಾರ್ಚ್ನಲ್ಲಿ ಎರಡು, ಏಪ್ರಿಲ್ನಲ್ಲಿ ಒಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗುವಾಹಟಿಯ ಹೋಟೆಲ್ನಲ್ಲಿ ನಡೆಯುವ ಸಭೆಯಲ್ಲಿ ಜಿ-20 ಶೃಂಗದ ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು, ವಿವಿಧ […]
ಮೊದಲ ಪತ್ನಿ ಕೊಂದು ನಾಟಕವಾಡಿದ್ದನಾ ಸ್ಯಾಂಟ್ರೋ ರವಿ..?

ಮೈಸೂರು, ಜ. 10- ತಾಳಿ ಕಟ್ಟಿದ ಪತ್ನಿಯನ್ನೇ ಕಾಮಾಂಧ ಸ್ಯಾಂಟ್ರೊ ರವಿ ಕೊಲೆ ಮಾಡಿರುವ ಘಟನೆ ಈಗ ಬಯಲಾಗಿದೆ. ಹಣಕ್ಕಾಗಿ ಸ್ಯಾಂಟ್ರೊ ರವಿ ತನ್ನ ಪತ್ನಿ ಚಂದ್ರಿಕಾ ಎಂಬಾಕೆಯನ್ನು ಕೊಲೆ ಮಾಡಿದ್ದನು ಎಂದು ಹೇಳಲಾಗಿದೆ. ಚಂದ್ರಿಕಾ ಎಂಬಾಕೆ ಸ್ಯಾಂಟ್ರೊ ರವಿಯ ಮೊದಲ ಪತ್ನಿ. ರವಿ ತಾನು ಸಂಪಾದಿಸಿದ 22 ಲಕ್ಷ ಹಣವನ್ನು ಹೆಂಡತಿ ಖಾತೆಗೆ ಹಾಕಿದ್ದನು. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರವಿ, ಜೈಲಿನಿಂದ ಹೊರ ಬಂದ ನಂತರ ಪತ್ನಿ ಖಾತೆಯಲ್ಲಿದ್ದ ಹಣದ ಲೆಕ್ಕ ಕೊಡುವಂತೆ ಒತ್ತಡ ಹಾಕಿದ್ದನು. […]
ಅಮೆರಿಕ ಸಂಸತ್ತಿನ ಮೊದಲ ಮಹಿಳಾ ಸ್ಪೀಕರ್ ಪೆಲೋಸಿಗೆ ಬೀಳ್ಕೊಡುಗೆ

ವಾಷಿಂಗ್ಟನ್, ಡಿ .15 -ಅಮೆರಿಕ ಸಂಸತ್ತಿನ ಮೊದಲ ಮಹಿಳಾ ಸ್ಪೀಕರ್ ಖ್ಯಾತಿಯ ನ್ಯಾನ್ಸಿ ಪೆಲೋಸಿ ಬಾವಪೂರ್ಣ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು. ಸದಾ ಅವರ ಹೆಸರು ಅಚ್ಚಳಿಯದೇ ಉಳಿಯಲು ಭಾವಚಿತ್ರವನ್ನು ಯುಎಸ್ ಕ್ಯಾಪಿಟಲ್ನಲ್ಲಿ ಅನಾವರಣಗೊಳಿಸಿ ಗೌರವ ನೀಡಲಾಯಿತು, ಅವರು ಅಧಿಕಾರದ ದಂಡ ಹಿಡಿದ ಮೊದಲ ಮಹಿಳೆಯಷ್ಟೇ ಅಲ್ಲ ,ಅಮೆರಿಕದ ಅತ್ಯಂತ ಪರಿಣಾಮವಾಗಿ ಜನಪ್ರತಿನಿಧಿಗಳ ಸದನದ ಸ್ಪೀಕರ್ ಆಗಿದ್ದರು ಇತಿಹಾಸ ಅವರನ್ನು ಸ್ಮರಿಸುತ್ತದೆ ಎಂದು ಗುಣಗಾನ ಮಾಡಲಾಯಿತು. ಸಭಾಂಗಣದಲ್ಲಿ ಕಾಂಗ್ರೆಸ್ನ ಪ್ರಸ್ತುತ ಮತ್ತು ಮಾಜಿ ಸದಸ್ಯರು, ಸ್ನೇಹಿತರು ಮತ್ತು ಕುಟುಂಬವನ್ನು […]
ಗುಜರಾತ್ ಮೊದಲ ಹಂತದ ಚುನಾವಣೆ : ಶಾಂತಿಯುತ ಮತದಾನ

ಗಾಂನಗರ,ಡಿ.1- ಗುಜರಾತ್ನ 19 ಜಿಲ್ಲೆಯ 89 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಬಿರುಸಿನಿಂದ ನಡೆದಿದೆ. ಆಡಳಿತಾರೂಢ ಬಿಜೆಪಿಗೆ ಈ ಭಾರಿ ಕಾಂಗ್ರೆಸ್ ಹಾಗು ಆಮ್ ಆದ್ಮಿ ಪಕ್ಷ ಪೈಪೋಟಿ ನಡೆಸಿದ್ದು ಭಾರಿ ಕುತೂಹಲ ಕೆರಳಿಸಿದೆ. ನೆರಯ ಪಂಜಾಬ್ ನಲ್ಲಿ ಜಯಭೇರಿ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದ ಹುಮ್ಮಸ್ಸಿನಲ್ಲಿಯೇ ಆಮ್ ಆದ್ಮಿ ಪಕ್ಷ ಗುಜರಾತ್ನಲ್ಲಿ ಅಬ್ಬರದ ಪ್ರಚಾರ ನಡೆಸಿ ಬಿಜೆಪಿಗೆ ಪ್ರತಿಸ್ರ್ಪಧಿಯಾಗಿದೆ. ಬೆಳಿಗ್ಗೆ 8 ಗಂಟೆಯಿಂದಲೆ ಮತದಾನ ಆರಂಭಗೊಂಡಿದ್ದು ಮೊದಲ ಹಂತದಲ್ಲಿ ಒಟ್ಟು 2,39,76,670 ಮತದಾನದ ಹಕ್ಕು […]
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ : ರಿಷಿ ಸುನಕ್

ಲಂಡನ್, ನ.29-ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವಲ್ಲಿ ವ್ಯಾಪಕ ಗಮನದ ಭಾಗವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಬದ್ಧತೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪುನರುಚ್ಚರಿಸಿದ್ದಾರೆ. ಕಳೆದ ತಿಂಗಳು 10 ಡೌನಿಂಗ್ ಸ್ಟ್ರೀಟ್ನಲ್ಲಿ ಅಕಾರ ವಹಿಸಿಕೊಂಡ ನಂತರ ಲಂಡನ್ನ ಲಾರ್ಡ್ ಮೇಯರ್ ಔತಣಕೂಟದಲ್ಲಿ ಕಳೆದ ರಾತ್ರಿ ಭಾಷಣದಲ್ಲಿ ಮುಕ್ತವಾಗಿ ಮತನಾಡಿದರು. ನಾನು ರಾಜಕೀಯಕ್ಕೆ ಬರುವ ಮೊದಲು, ನಾನು ಪ್ರಪಂಚದಾದ್ಯಂತದ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದೇನೆ ಮತ್ತು ಇಂಡೋ-ಪೆಸಿಫಿಕ್ನಲ್ಲಿನ ಅವಕಾಶವು ಹೆಚ್ಚಾಗಿದೆ ಎಂದು ಸುನಕ್ ಹೇಳಿದರು. ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕ: […]
ಅರುಣಾಚಲದ ಮೊದಲ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

ಇಟಾನಗರ, ನ 20-ಬುಡಕಟ್ಟು ಪುರೋಹಿತರ ಮಂತ್ರಗಳ ಪಠಣದ ನಡುವೆ ಈಶಾನ್ಯ ರಾಜ್ಯದ ಹೊಸ ದೋನಿ ಪೋಲೋ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಅರುಣಾಚಲ ಪ್ರದೇಶದ ರಾಜಧಾನಿ ಸಮೀಪದ ಹೊಲೊಂಗಿಯಲ್ಲಿರುವ ವಿಮಾನ ನಿಲ್ದಾಣ ಈ ಭಾಗದ ಮೊದಲ ವಿಮಾನ ನಿಲ್ದಾಣ ಎಂಬ ಹಿರಿಮೆ ಪಡೆದಿದೆ. ದೇಶದ ಗಡಿ ರಾಜ್ಯವನ್ನು ಇತರೆ ನಗರಗಳೊಂದಿಗೆ ವಾಣಿಜ್ಯ ವಿಮಾನಗಳ ಜೊತೆಗೆ ಅರುಣಾಚಲ ಪ್ರದೇಶದ ಇತರ ಭಾಗಗಳೊಂದಿಗೆ ಹೆಲಿಕಾಪ್ಟರ್ ಸೇವೆಗಳ ಮೂಲಕ ಸಂಪರ್ಕಿಸುತ್ತದೆ. ಇದು ಈ ಪ್ರದೇಶದಲ್ಲಿ ಸುಮಾರು 20 ಲಕ್ಷ […]
ಜ್ಯೋತಿಷ್ಯಕ್ಕೆ ಜೋತು ಬಿದ್ದ ಜೆಡಿಎಸ್, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮುಂದೂಡಿಕೆ

ಬೆಂಗಳೂರು,ನ.18-ಜ್ಯೋತಿಷ್ಯಕ್ಕೆ ಜೋತು ಬಿದ್ದಿರುವ ಜೆಡಿಎಸ್ ಇಂದು ಬಿಡುಗಡೆಯಾಗಬೇಕಿದ್ದ 2023ರ ರಾಜ್ಯ ವಿಧಾನಸಭೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯನ್ನು ಮುಂದೂಡ ಲಾಗಿದೆ. ಪಂಚರತ್ನ ರಥಯಾತ್ರೆ ಸಂಬಂಧ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ 90 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಸಂಭವನೀಯ ಅಭ್ಯರ್ಥಿಗಳಿಂದ ಪಕ್ಷಾಂತರ ಮಾಡುವುದಿಲ್ಲ ಎಂಬ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವಿತ್ತು. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರ ಸಲಹೆಯಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಲಾಗಿದೆ. ಪಂಚರತ್ನ ರಥಯಾತ್ರೆ ನಡುವೆ […]
ಗುಜರಾತ್ ಮೊದಲ ಹಂತದ ಚುನಾವಣೆ : 1362 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಅಹಮದಾಬಾದ್,ನ.15-ಗುಜರಾತ್ನ ವಿಧಾನಸಭೆಗೆ ಮೊದಲ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸ್ರ್ಪಧಿಸಲು 1362 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಡಿಸೆಂಬರ್ 1ರಂದು 89 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಹಮದಾಬಾದ್ನ ಗಟ್ಲೋಡಿಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಈಸುದನ್ ಘಾದ್ವಿ ಅವರು ದೇವಭೂಮಿ ದ್ವಾರಕ ಜಿಲ್ಲೆಯ ಕಂಬಾಲಿಯ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ನವೆಂಬರ್ 5ರಿಂದ ಶುರುವಾದ ನಾಮಪತ್ರ ಸಲ್ಲಿಕೆಗೆ ನಿನ್ನೆ ಕೊನೆಯ ದಿನವಾಗಿತ್ತು. ಸರ್ಕಾರ – ಕೆಎಂಎಫ್ ನಡುವೆ ಸಮನ್ವಯ […]