ಪಾರಿವಾಳದ ಮೂಲಕ ಬೇಹುಗಾರಿಕೆ..!

ಭುವನೇಶ್ವರ್,ಮಾ.9-ಡ್ರೋನ್ ಆಯ್ತು ಇದೀಗ ಬೇಹುಗಾರಿಕೆಗಾಗಿ ಪರಿವಾಳ ಬಳಸಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಪಾರಾದೀಪ್ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯಿಂದ ಕ್ಯಾಮೆರಾ ಮತ್ತು ಮೈಕ್ರೋಚಿಪ್ನಂತೆ ಕಾಣುವ ಸಾಧನಗಳನ್ನು ಅಳವಡಿಸಲಾಗಿರುವ ಪಾರಿವಾಳವನ್ನು ಹಿಡಿಯಲಾಗಿದ್ದು, ಪಕ್ಷಿಯನ್ನು ಬೇಹುಗಾರಿಕೆಗೆ ಬಳಸಲಾಗುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ದೋಣಿಯಲ್ಲಿ ಪಾರಿವಾಳದ ಕಾಲಿಗೆ ಯಾವುದೋ ವಸ್ತು ಕಟ್ಟಿರುವುದನ್ನು ಗಮನಿಸಿದ ಮೀನುಗಾರರು ಪಕ್ಷಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್ಗೆ ಸಾಕ್ಷಿಯಾದ ಮೋದಿ-ಅಲ್ಬನಿಸ್ ಪಾರಿವಾಳದ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು […]