ಛತ್ರಪತಿ ಶಿವಾಜಿ ಕೋಟೆಗೆ ಜನರ ಭೇಟಿಗೆ ಅಡ್ಡಿ ಆರೋಪ

ಮುಂಬೈ, ಫೆ.19- ಛತ್ರಪತಿ ಶಿವಾಜಿ ಮಹಾರಾಜರ ಶಿವನೇರಿ ಕೋಟೆಗೆ ಸಾರ್ವಜನಿಕರು ಭೇಟಿ ನೀಡಲು ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಮರಾಠ ರಾಜಮನೆತನದ ಸದಸ್ಯ ಸಂಭಾಜಿ ರಾಜೇ ಛತ್ರಪತಿ ಆರೋಪಿಸಿದ್ದಾರೆ. ಗಣ್ಯ ವ್ಯಕ್ತಿಗಳ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿಗೆ ಅಡ್ಡಿ ಪಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಿವಾಜಿ ಮಹಾರಾಜರು 1630 ರಲ್ಲಿ ಶಿವನೇರಿ ಕೋಟೆಯಲ್ಲಿ ಜನಿಸಿದರು. ಇಂದು ಅವರ ಜನ್ಮ ದಿನವಾಗಿದ್ದು, ಇದರ ಅಂಗವಾಗಿ ಸಾವಿರಾರು ಮಂದಿ ಕೋಟೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಪೊಲೀಸರು ಅವರನ್ನು ತಡೆದು […]
ಸಂಚಲನ ಸೃಷ್ಟಿಸಿದ ಫೇಸ್ಬುಕ್ ಹಿಂಪಾಲಕರ ಕಡಿತ

ನವದೆಹಲಿ, ಅ.12- ಸಾಮಾಜಿಕ ಜಾಲತಾಣವಾಗಿರುವ ಫೆಸ್ಬುಕ್ನಲ್ಲಿ ಹಲವಾರು ಮಂದಿ ಅನಗತ್ಯವಾಗಿ ತಮ್ಮ ಹಿಂಪಾಲಕರನ್ನು ಕಳೆದುಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಫೆಸ್ಬುಕ್ನ ಮೂಲ ಸಂಸ್ಥೆ ಮಿಟಾದ ಸಿಇಒ ಝುಕರ್ಬರ್ಗ್ ಅವರು 1.19 ಕೋಟಿ ಹಿಂಪಾಲಕರನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಅವರ ಹಿಂಪಾಲಕರ ಒಟ್ಟು ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗಿದೆ. ಬಾಂಗ್ಲಾದೇಶದಿಂದ ಗಡಿಪಾರಾಗಿರುವ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದು, ಫೆಸ್ ಬುಕ್ ಸುನಾಮಿಯನ್ನೇ ಸೃಷ್ಟಿಸಿದೆ. ನನ್ನ ಖಾತೆಯಲ್ಲಿ ಸುಮಾರು 9 ಲಕ್ಷ ಹಿಂಪಾಲಕರು ದೂರವಾಗಿದ್ದಾರೆ. ಈಗ 9 […]