ಪಾದಯಾತ್ರೆ ಮೂಲಕ ಹಜ್‍ಗೆ ಹೊರಟ್ಟಿದ್ದ ಭಾರತೀಯನಿಗೆ ಸಿಕ್ತು ಪಾಕ್ ವೀಸಾ

ಲಾಹೋರ್,ಫೆ.8- ಈ ಹಿಂದೆ ವೀಸಾ ನಿರಾಕರಿಸಿದ್ದ ಭಾರತೀಯ ಪ್ರಜೆಯೊಬ್ಬರು ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಪಾಕಿಸ್ತಾನ ತಲುಪಿದ್ದಾರೆ. 29 ವರ್ಷದ ಶಿಹಾಬ್ ಭಾಯ್ ಎಂಬಾತ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಆಗಮಿಸಿದ್ದು, ಅವರನ್ನು ಭಗತ್‍ಸಿಂಗ್ ಮೆಮೋರಿಯಲ್ ಪೌಂಡೇಷನಿನ ಪಾಕಿಸ್ತಾನದ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ ಹಾಗೂ ಸರ್ವರ್‍ತಾಜ್ ಅವರು ಬರಮಾಡಿಕೊಂಡರು. ಶಿಹಾಬ್‍ಗೆ ವೀಸಾ ನೀಡಲು ಪಾಕಿಸ್ತಾನ ನಿರಾಕರಿಸಿತ್ತು. ಹೀಗಾಗಿ ಸರ್ವರ್‍ತಾಜ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ ಅವರಿಗೆ ವೀಸಾ ದೊರೆತಿರುವುದರಿಂದ ಇದೀಗ ಅವರು ಪಾಕ್ ತಲುಪಿದ್ದಾರೆ. […]

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾಲ್ನಡಿಗೆ ಜಾಥಾ

ಬೆಂಗಳೂರು,ನ.9- ಮತದಾರರ ಪಟ್ಟಿ ಪರಿಷ್ಕರಣೆ-2023 ಭಾಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ನೇತೃತ್ವದಲ್ಲಿ ಕಾಲ್ನಡಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾಲ್ನಡಿಗೆ ಜಾಥಾಥಾ ನಡೆಸಲಾಯಿತು. ನಗರದಲ್ಲಿಂದು ಹಡ್ಸನ್ ವೃತ್ತದ ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ ಕಾಲ್ನಡಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾಲ್ನಡಿಗೆ ಜಾಥಾಥವು ಕಬ್ಬನ್ ಉದ್ಯಾನದ ಮುಖ್ಯ ದ್ವಾರದಿಂದ, ಸೆಂಟ್ರಲ್ ಗ್ರಂಥಾಲಯ, ಹೈಕೋರ್ಟ್, ವಿಧಾನಸೌಧ ರಸ್ತೆ, ಪ್ರೆಸ್ ಕ್ಲಬï, ಕಬ್ಬನ್ ಉದ್ಯಾನದ ಮೂಲಕ ಬಾಲಭವನದವರೆಗೆ ನಡೆಯಿತು. ಮತದಾರರ ಪಟ್ಟಿ ಪರಿಷ್ಕರಣೆಕಾಲ್ನಡಿಗೆ ಜಾಥಾಥದಲ್ಲಿ ಬಿಬಿಎಂಪಿ ಕಚೇರಿ […]