ಯುವ ಸಮುದಾಯಕ್ಕೆ ಶಕ್ತಿತುಂಬಲು ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ

ನವದೆಹಲಿ,ಫೆ.1-ಯುವಶಕ್ತಿಗೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಯುವ ಸಮುದಾಯದ ಕನಸುಗಳನ್ನು ಈಡೇರಿಸಲು ಅಮೃತ್ ಪೀಠಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್ ಮಂಡನೆ ಮಾಡಿದ ಅವರು, ದೇಶಾದ್ಯಂತ ಜಾರಿಗೆ ತರಲಾಗಿರುವ ನೂತನ ಶಿಕ್ಷಣ ನೀತಿ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿದೆ. ಆರ್ಥಿಕ ನೀತಿ ಮತ್ತು ಉದ್ಯೋಗ ಒಳಗೊಂಡ ಶಿಕ್ಷಣ ನೀತಿಯಿಂದ ಮಹತ್ವದ ಸುಧಾರಣೆ ಮಾಡಲಿದೆ. ಉಚಿತ ಪಡಿತರ ಯೋಜನೆ ಇನ್ನೂ 1 ವರ್ಷ ವಿಸ್ತರಣೆ ಏಕೀಕೃತ ಭಾರತ ಕೌಶಲ್ಯ ಡಿಜಿಟಲ್ […]