ಪಾಕಿಸ್ತಾನವನ್ನು ಗ್ರೇ ಲಿಸ್ಟ್ ನಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶಿಸಬೇಕು : ಭಾರತ

ಮುಂಬೈ, ಅ.29- ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿರುವುದು ಕಣ್ಣ ಮುಂದಿದೆ. ಹೀಗಾಗಿ ಆ ದೇಶವನ್ನು ಬೂದುಪಟ್ಟಿಯಿಂದ ಮುಕ್ತಗೊಳಿಸುವ ಮುನ್ನ ಪರಾಮರ್ಶೆ ನಡೆಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಭಾರತ ಒತ್ತಾಯಿಸಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ವಿಶೇಷ ಸಭೆಯಲ್ಲಿ ಮಾತನಾಡಿದ ಜಂಟಿ ಕಾರ್ಯದರ್ಶಿ ರಿಜ್ವಿ ಅವರು, ಪಾಕಿಸ್ತಾನದ ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡು ಆ ದೇಶವನ್ನು ಬೂದುಪಟ್ಟಿಯಿಂದ ಹೊರಗಿಟ್ಟರೆ ಮತ್ತಷ್ಟು ಉಗ್ರ ಕೃತ್ಯಗಳು ನಡೆಯುವ ಸಾಧ್ಯತೆಗಳಿವೆ ಎಂದು […]