ರಿಷಭ್ಪಂತ್ ಜೀವ ರಕ್ಷಿಸಿದ ಚಾಲಕ ಸುಶೀಲ್ಮಾನ್ಗೆ ಸನ್ಮಾನ

ನವದೆಹಲಿ, ಜ.1- ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ರ ಜೀವ ಉಳಿಸಲು ಸಹಕರಿಸಿದ ಬಸ್ ಚಾಲಕ ಸುಶೀಲ್ ಮಾನ್ರನ್ನು ಗೌರವಿಸಲು ಉತ್ತರ ಖಂಡ್ ಸರ್ಕಾರವು ತೀರ್ಮಾನಿಸಿದೆ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಸಮಾರಂಭದಲ್ಲಿ ಉತ್ತರ ಖಂಡ್ನ ಮುಖ್ಯಮಂತ್ರಿ ಶ್ರೀ ಪುಷ್ಕರ್ ಧಾಮಿ ಅವರು ಪದಕ ನೀಡಿ ಸನ್ಮಾನಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ಶುಕ್ರವಾರ ಕ್ರಿಕೆಟಿಗ ರಿಷಭ್ ಪಂತ್ ಚಲಿಸುತ್ತಿದ್ದ ಐಷಾರಾಮಿ ಕಾರು ನವದೆಹಲಿ- ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಬಳಿ ಅಪಘಾತಕ್ಕೆ […]