ಎಣ್ಣೆ ಪಾರ್ಟಿಯಲ್ಲಿ ಕಿರಿಕ್ ಮಾಡಿದ ಪತಿಯನ್ನು ಕೊಂದ ಪತ್ನಿ

ಬಾರಾಬಂಕಿ, ಡಿ .19 -ಜೊತೆಜೊತೆಯಲ್ಲಿ ಮದ್ಯ ಸೇವಿಸುವಾಗ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಗಂಡನನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ಕೋಟಿ ಪ್ರದೇಶದ ಪೀರ್‍ಪುರ ಗ್ರಾಮದಲ್ಲಿ ನಡೆದಿದೆ.ವಿನಯ್ ರಾಜ್ (27) ಕೊಲೆಯಾದವನಾಗಿದ್ದು ಆತನ ಪತ್ನಿ ರಾಧಾಳನ್ನು ಬಂಸಲಾಗಿದೆ. ಇಬ್ಬರು ಮದ್ಯ ಸೇವನೆ ಮಾಡುತ್ತಿದ್ದರು,ಸಶೆಯಲ್ಲಿ ಜಗಳವಾಡಿದ್ದಾರೆ ನಂತರ ಆಕೆ ಚೂಪಾದ ಆಯುಧದಿಮದ ಪಕ್ಕದಲ್ಲೇ ಇದ್ದ ಗಂಡನಿಗೆ ಇರಿದು ಕೊಂದಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಅಖಿಲೇಶ್ ನಾರಾಯಣ್ ಹೇಳಿದ್ದಾರೆ. ಬೆಳಗ್ಗೆ ಎಚ್ಚರಗೊಂಡು ಅನಾಹುದದ ಬಗ್ಗೆ ತಿಳಿದು ನಾಟಕವಾಡಿ ತನ್ನ […]

ಅನಾರೋಗ್ಯ ಪೀಡಿತ ಪತ್ನಿಯನ್ನ ಕೊಂದ ಪತಿ

ಬೆಂಗಳೂರು, ಡಿ. 5- ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಸೆಲ್ಲರ್‍ನಲ್ಲಿ ತುಂಬಿಕೊಂಡಿದ್ದ ನೀರಿಗೆ ಎಸೆದು ಪತಿ ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಿವಮ್ಮ(50) ಕೊಲೆಯಾದ ದುರ್ದೈವಿ. ಆರೋಪಿ ಪತಿ ಶಂಕರಪ್ಪ(60) ತಲೆಮರೆಸಿಕೊಂಡಿದ್ದಾನೆ. ತುರಹಳ್ಳಿಯ 80 ಅಡಿ ರಸ್ತೆ ಸಮೀಪ ವಿಶ್ವನಾಥ್ ಎಂಬುವರು ಅಪಾರ್ಟ್ ಮೆಂಟ್ ಕಟ್ಟುತ್ತಿದ್ದು, ಪ್ರಸ್ತುತ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಈ ಅಪಾರ್ಟ್‍ಮೆಂಟಿಗೆ ಮಹಾರಾಜ ಪ್ಯಾಲೇಸ್ ಎಂದು ಹೆಸರಿಟ್ಟಿದ್ದಾರೆ. ಈ ಅಪಾರ್ಟ್‍ಮೆಂಟ್‍ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಶಂಕರಪ್ಪ ಕೆಲಸ ಮಾಡುತ್ತಿದ್ದು, ಪತ್ನಿ […]