ಯುವಜನರಿಗೆ ಆಕಾಶವೇ ಮಿತಿ : ಅವನಿ ಚತುರ್ವೇದಿ

ನವದೆಹಲಿ,ಫೆ.5- ಯುವ ಜನರಿಗೆ ಆಕಾಶವೇ ಮಿತಿ ಹೀಗಾಗಿ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯಲು ಇಚ್ಚಿಸಿದ್ದೇನೆ ಎಂದು ಭಾರತೀಯ ವಾಯುಪಡೆಯ ವೈಮಾನಿಕ ಯುದ್ಧ ವಿಮಾನದ ಪ್ರಪ್ರಥಮ ಮಹಿಳಾ ಫೈಟರ್ ಪೈಲಟ್ ಅವನಿ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅವನಿ ಅವರು ಯುದ್ದ ವಿಮಾನಗಳನ್ನು ಹಾರಿಸುವುದೇ ರೋಮಾಂಚನಕಾರಿ ನಮ್ಮ ಆಸೆ ಈಡೇರಿಸಿಕೊಳ್ಳು ಆಕಾಶವೇ ಮಿತಿ ಎಂದು ಹೇಳಿದ್ದಾರೆ. ಚತುರ್ವೇದಿ ಅವರು ಸು-30ಎಂಕೈ ಯುದ್ಧ ವಿಮಾನದ ಪೈಲಟ್ಆಗಿ ಜನವರಿ 12 ರಿಂದ 26 […]
ಮತ್ತೊಬ್ಬ ಶಂಕಿತ ಉಗ್ರನಿಗಾಗಿ ಶಿವಮೊಗ್ಗ ಪೊಲೀಸರಿಂದ ತೀವ್ರ ಶೋಧ
ಬೆಂಗಳೂರು,ಸೆ.21-ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಶಂಕಿತ ಇಬ್ಬರು ಉಗ್ರರನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರು, ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಬಂಧಿತನಾಗಿರುವ ಶಂಕಿತ ಉಗ್ರ ಸಯ್ಯದ್ ಯಾಸೀನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರೆ, ಮುನೀರ್ ಅಹಮ್ಮದ್ ಸಹ ಬಿಇ ಪದವೀಧರ. ತಲೆಮರೆಸಿಕೊಂಡಿರುವ ಶಾರಿಕ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದು, ಆತನ ಶೋಧ ಕಾರ್ಯ ಮುಂದುವರೆದಿದೆ. ಇದನ್ನೂ ಓದಿ : BREAKING : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ವಿಧಿವಶ […]