ಪಾದಯಾತ್ರೆ ಮೂಲಕ ಹಜ್‍ಗೆ ಹೊರಟ್ಟಿದ್ದ ಭಾರತೀಯನಿಗೆ ಸಿಕ್ತು ಪಾಕ್ ವೀಸಾ

ಲಾಹೋರ್,ಫೆ.8- ಈ ಹಿಂದೆ ವೀಸಾ ನಿರಾಕರಿಸಿದ್ದ ಭಾರತೀಯ ಪ್ರಜೆಯೊಬ್ಬರು ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಪಾಕಿಸ್ತಾನ ತಲುಪಿದ್ದಾರೆ. 29 ವರ್ಷದ ಶಿಹಾಬ್ ಭಾಯ್ ಎಂಬಾತ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಆಗಮಿಸಿದ್ದು, ಅವರನ್ನು ಭಗತ್‍ಸಿಂಗ್ ಮೆಮೋರಿಯಲ್ ಪೌಂಡೇಷನಿನ ಪಾಕಿಸ್ತಾನದ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ ಹಾಗೂ ಸರ್ವರ್‍ತಾಜ್ ಅವರು ಬರಮಾಡಿಕೊಂಡರು. ಶಿಹಾಬ್‍ಗೆ ವೀಸಾ ನೀಡಲು ಪಾಕಿಸ್ತಾನ ನಿರಾಕರಿಸಿತ್ತು. ಹೀಗಾಗಿ ಸರ್ವರ್‍ತಾಜ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ ಅವರಿಗೆ ವೀಸಾ ದೊರೆತಿರುವುದರಿಂದ ಇದೀಗ ಅವರು ಪಾಕ್ ತಲುಪಿದ್ದಾರೆ. […]

ಗಂಧದಗುಡಿ ಕಣ್ತುಂಬಿಕೊಂಡು ‘ಪುನೀತ’ರಾದ ಅಭಿಮಾನಿಗಳು, ಅಪ್ಪು ಕನಸಿನ ಚಿತ್ರಕ್ಕೆ ಗ್ರಾಂಡ್ ಓಪನಿಂಗ್

ಬೆಂಗಳೂರು,ಅ.28- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರವನ್ನು ವಿಶ್ವದಾದ್ಯಂತ ಅಭಿಮಾನಿಗಳು ನೋಡಿ ಆನಂದಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಶುರುವಾದ ಶೋಗಳು ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿವೆ. ರಾಜ್ಯಾದ್ಯಂತ ಅಪ್ಪು ಫ್ಯಾನ್ಸ್‍ಗಳು ಸಾವಿರಾರು ಟಿಕೆಟ್‍ಗಳನ್ನು ಕೊಂಡು ಎಲ್ಲರಿಗೂ ಹಂಚುತ್ತಿದ್ದಾರೆ. ಥಿಯೇಟರ್‍ಗಳ ಮುಂದೆ ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ದೊಡ್ಡ ಕಟೌಟ್‍ಗಳನ್ನು ಹಾಕಿ, ಅನ್ನಸಂತಪಣೆ ಮಾಡುತ್ತಾ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು ವಿಶೇಷವಾಗಿತ್ತು. ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ […]

ತಂತ್ರಜ್ಞಾನ ಮತ್ತು ಪ್ರತಿಭೆ ಭಾರತದ ಅಭಿವೃದ್ಧಿ ಪಯಣದ ಎರಡು ಸ್ತಂಭಗಳು : ಮೋದಿ

ಹೈದರಾಬಾದ್, ಅ.11- ತಂತ್ರಜ್ಞಾನ ಮತ್ತು ಪ್ರತಿಭೆ ಭಾರತದ ಅಭಿವೃದ್ಧಿ ಪಯಣದ ಎರಡು ಆಧಾರ ಸ್ತಂಭಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಎರಡನೇ ಜಾಗತಿಕ ಜಿಯೋಸ್ಪೇಷಿಯಲ್ ಇನಾರ್ಮೇಶನ್ ಕಾಂಗ್ರೆಸ್-2022ಕ್ಕೆ ವಿಡಿಯೋ ಸಂದೇಶ ರವಾನಿಸಿರುವ ಪ್ರಧಾನಿಯವರು, ದೇಶದ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ತಮ್ಮ ಸರ್ಕಾರ ಅಂತ್ಯೋದಯದ ದೃಷ್ಟಿಕೋದಲ್ಲಿ ಕೆಲಸ ಮಾಡುತ್ತಿದೆ. ದೇಶದ ಕೊನೆಯ ಮೈಲಿನಲ್ಲಿರುವ ಕೊನೆಯ ವ್ಯಕ್ತಿಗೂ ಸೌಲಭ್ಯ ಸಿಗಬೇಕು, ಆತ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಿಷನ್ ಮೋಡ್‍ನಲ್ಲಿ ಕೆಲಸ ಮಾಡಲಾಗುತ್ತಿದೆ […]