ಕಾಂಕ್ರೀಟ್ ಮಿಶ್ರಣ ಯಂತ್ರಕ್ಕೆ ವಿದ್ಯುತ್ ತಂತಿ ತಗುಲಿ ಮೂವರು ಸಾವು

ಜಿಂಜಿದರ್ರ್, ಮಾ.27: ರಸ್ತೆ ನಿರ್ಮಾಣ ವೇಳೆ ಕಾಂಕ್ರೀಟ್ ಮಿಶ್ರಣದ ಯಂತ್ರ ವಿದ್ಯುತ್ ತಂತಿಗೆ ತಗುಲಿ ಮೂವರು ಕಾರ್ಮಿಕರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿ ಮತ್ತು ಇಬ್ಬರು ಗಾಯಗೊಂಡಿರುವ ಘಟನೆ ಛತ್ತೀಸ್‍ಘಢದ ಸಕ್ತಿ ಜಿಲ್ಲೆಯ ಖಮಾರಿಯಾ ಗ್ರಾಮದಲ್ಲಿ ನಡೆದಿದೆ. ಕೆಲಸ ಮುಗಿಸಿ ಯಂತ್ರವನ್ನು ಕಾರ್ಮಿಕರು ಬೇರೆಡೆಗೆ ಎಳೆಯುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ಲೈನ್‍ಗೆ ತಾಗಿ ಈ ಅವಗಢ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಂತ್ರ ಎಳೆಯುತ್ತಿದ್ದ ಐವರು ಕಾರ್ಮಿಕರು ವಿದ್ಯುತ್ ಶಾಕ್ ಹೊಡೆದು ಸುಟ್ಟಗಾಯಗಳಾಗಿದೆ,ಇದನ್ನು ಕಂಡ ಗ್ರಾಮಸ್ಥರು ಸುರಕ್ಷತಾ ಕ್ರಮ ಬಳಸಿ […]

ಕಾದ ಕಬ್ಬಿಣದ ದ್ರವ ಬಿದ್ದು 8 ಮಂದಿ ಕಾರ್ಮಿಕರಿಗೆ ಗಾಯ

ಲೂದಿಯಾನ,ಜ.5- ಕಾರ್ಖಾನೆಯಲ್ಲಿ ಕಾದು ಕರಗಿದ ಕಬ್ಬಿಣದ ದ್ರವ ಮೈ ಮೇಲೆ ಬಿದ್ದಿದ್ದರಿಂದ ಎಂಟು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಪಂಜಾಬ್‍ನ ಲೂದಿಯಾನದ ಸಹ್ನೆವಾಲ್‍ನಲ್ಲಿರುವ ಕಬ್ಬಿಣದ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮೇಲೆ ಕುಲುಮೆಯಲ್ಲಿ ಕಾದು ಕರಗಿದ ಕಬ್ಬಿಣದ ದ್ರವ ಬಿದ್ದಿದೆ. ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಜೀನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊರೊನಾ ಉಪತಳಿ ಕ್ರಾಕೆನ್‍ ಕುರಿತು […]