ಬಾಲಕಿ ಕೊಲೆ ಹಿನ್ನೆಲೆಯಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ತಹಬದಿಗೆ

ಕೋಲ್ಕತ್ತಾ,ಮಾ.28- ಏಳು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ತಿಲಜಾಲಾ ಪ್ರದೇಶದಲ್ಲಿ ಭುಗಿಲೆದ್ದಿದ್ದ ಹಿಂಸಾತ್ಮಕ ಪ್ರತಿಭಟನೆಯ ಪರಿಸ್ಥಿತಿ ಶಾಂತಿಯುತವಾಗಿದೆ. ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವವರ ಹುಡುಕಾಟದಲ್ಲಿ ನಗರ ಪೊಲೀಸರು ರಾತ್ರಿಯಿಡೀ ದಾಳಿ ನಡೆಸಿದ್ದರಿಂದ ಹಲವಾರು ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ. ನಿನ್ನೆ ಮಧ್ಯಾಹ್ನದಿಂದಲೂ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ದಾಳಿಗಳನ್ನು ಮುಂದುವರಸಲಾಗಿದೆ. ಚಿತ್ರಿಕೃತ ಹಾಗೂ ಸಿಸಿಟಿವಿ ವೀಡಿಯೊ ತುಣುಕನ್ನು ಪರಿಶೀಲಿಸಿ ಆರೋಪಿಗಳನ್ನು ಬಂೀಧಿಸಲಾಗುತ್ತಿದೆ. ಸ್ಥಳದಲ್ಲಿ ಭಾರೀ ಪೊಲೀಸ್ […]

ಕಾಮುಕ ಶಿಕ್ಷಕನ ಮುಖಕ್ಕೆ ಕಪ್ಪು ಮಸಿ ಬಳಿದು ಗ್ರಾಮಸ್ಥರಿಂದ ಮೆರವಣಿಗೆ

ಚೈಬಾಸಾ (ಜಾರ್ಖಂಡ್ ), ಸೆ .30- ತರಗತಿ ವೇಳೆಯಲ್ಲಿ ಹುಡುಗಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸಿಟ್ಟಿಗೆದ್ದ ಗ್ರಾಮಸ್ಥರು ಶಾಲಾ ಶಿಕ್ಷಕರೊಬ್ಬನ ಮುಖಕ್ಕೆ ಶಾಯಿಯಿಂದ ಕಪ್ಪು ಬಣ್ಣ ಬಳಿದು, ಶೂ,ಚಪ್ಪಲಿ ಇಂದ ಹೊಡೆದು ಚೀಮಾರಿ ಹಾಕಿದ ಘಟನೆ ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ನಡೆದಿದೆ. ಹೆಚ್ಚಾಗಿ ಮಹಿಳೆಯರು ಶಾಲೆ ಬಳಿ ಧರಣಿ ನಡೆಸಿ ಕಾಮುಖ ಶಿಕ್ಷಕನನ್ನು ದಳಿಸಿ ಆಕ್ರೋಶ ವ್ಯಕ್ತಪಡಿಸಿದ್ದು ಪಾಪಿಯನ್ನು ಕೂಡಲೇ ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿದರು. ನೊಮುಂಡಿ ಬ್ಲಾಕ್‍ನ ಪ್ರಾಧಮಿಕ ಶಾಲೆಯಲ್ಲಿ […]