ಬಿಲ್ಲು-ಬಾಣದ ಚಿಹ್ನೆ ಚಿಂತೆ ಬಿಡಿ : ಉದ್ಧವ್ಗೆ ಪವಾರ್ ಸಲಹೆ

ಪೂನಾ,ಫೆ.18- ಶಿವಸೇನೆ ಪಕ್ಷದ ಬಿಲ್ಲು-ಬಾಣದ ಗುರುತು ಶಿಂಧೆ ಬಣದ ಪಾಲಾಗಿರುವುದು ನಿಮ್ಮ ಮೇಲೆ ಯಾವುದೆ ದೊಡ್ಡ ಪರಿಣಾಮ ಬೀರುವುದಿಲ್ಲ ಹೀಗಾಗಿ ಹೊಸ ಚಿಹ್ನೆಯೊಂದಿಗೆ ನಿಮ್ಮ ಪಕ್ಷನ್ನು ಮುನ್ನಡೆಸಿ ಎಂದು ಎನ್ಸಿಪಿ ಮುಖ್ಯಸ್ಥೆ ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಪಕ್ಷಕ್ಕೆ ನೀಡಿರುವ ಹೊಸ ಚಿಹ್ನೆ ಆಧಾರದ ಮೇಲೆ ರಾಜ್ಯದ ಜನತೆ ನಿಮ್ಮ ಪರ ನಿಲ್ಲಲಿದ್ದಾರೆ ಅದರ ಬಗ್ಗೆ ಚಿಂತೆ ಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅತಿ ಹೆಚ್ಚು ಸದಸ್ಯರ ಬೆಂಬಲ […]
ಸಂಚಲನ ಸೃಷ್ಟಿಸಿದ ಫೇಸ್ಬುಕ್ ಹಿಂಪಾಲಕರ ಕಡಿತ

ನವದೆಹಲಿ, ಅ.12- ಸಾಮಾಜಿಕ ಜಾಲತಾಣವಾಗಿರುವ ಫೆಸ್ಬುಕ್ನಲ್ಲಿ ಹಲವಾರು ಮಂದಿ ಅನಗತ್ಯವಾಗಿ ತಮ್ಮ ಹಿಂಪಾಲಕರನ್ನು ಕಳೆದುಕೊಂಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಫೆಸ್ಬುಕ್ನ ಮೂಲ ಸಂಸ್ಥೆ ಮಿಟಾದ ಸಿಇಒ ಝುಕರ್ಬರ್ಗ್ ಅವರು 1.19 ಕೋಟಿ ಹಿಂಪಾಲಕರನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಅವರ ಹಿಂಪಾಲಕರ ಒಟ್ಟು ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾಗಿದೆ. ಬಾಂಗ್ಲಾದೇಶದಿಂದ ಗಡಿಪಾರಾಗಿರುವ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದು, ಫೆಸ್ ಬುಕ್ ಸುನಾಮಿಯನ್ನೇ ಸೃಷ್ಟಿಸಿದೆ. ನನ್ನ ಖಾತೆಯಲ್ಲಿ ಸುಮಾರು 9 ಲಕ್ಷ ಹಿಂಪಾಲಕರು ದೂರವಾಗಿದ್ದಾರೆ. ಈಗ 9 […]