ಸಚಿವ ಬೈರತಿ ಬಸವರಾಜ್ ಕೆಲಸಕ್ಕೆ ಸಿಎಂ ಶ್ಲಾಘನೆ
ಕೆ. ಆರ್ ಪುರ , ಜ.31- ಸಚಿವ ಬೈರತಿ ಬಸವರಾಜ ಅವರ ಸೇವಾ ಕಾರ್ಯವನ್ನು ಹೃದಯ ಪೂರ್ವಕವಾಗಿ ಶ್ಲಾಘಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೆ. ಆರ್ ಪುರ ಕ್ಷೇತ್ರದ ಹೆಚ್ಎಎಲ್ನಲ್ಲಿ ನೆಲಮಟ್ಟದ ನೀರು ಸಂಗ್ರಹಾಗಾರ, ಕೆ. ಆರ್ ಪುರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತಾಯಿ-ಮಗು ಆಸ್ಪತ್ರೆ ಹಾಗೂ ಕೋವಿಡ್ನಿಂದ ಮೃತಪಟ ್ಟಕುಟುಂಬಕ್ಕೆ ಚೆಕ್ಅನ್ನು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ವಿತರಿಸಿ ಅವರು ಮಾತನಾಡಿದರು. ಎಂಟೂವರೆ ಕೋಟಿ ರೂ. ವೆಚ್ಚದಲ್ಲಿ ಜಿಎಲ್ಆರ್ ನಿರ್ಮಾಣ ಮಾಡಿದ್ದೇವೆ ಕೆಆರ್ಪುರದ […]