ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಜಾಹಿರಾತು ಶುಲ್ಕ ವಸೂಲಿ ಮಾಡಲಾಗುವುದೇ ?: ಸಿಸೋಡಿಯಾ

ನವದೆಹಲಿ,ಜ.12- ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿಯೂ ಜಾಹಿರಾತಿನ ಶುಲ್ಕವನ್ನು ಪಕ್ಷ ಅಥವಾ ಅಲ್ಲಿನ ಮುಖ್ಯಮಂತ್ರಿಗಳಿಂದ ವಸೂಲಿ ಮಾಡಲಾಗುತ್ತದೆಯೇ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಶ್ನಿಸಿದ್ದಾರೆ. ಅಮ್‍ಆದ್ಮಿ ಸರ್ಕಾರ ಪ್ರಕಟಿಸಿರುವ ಜಾಹಿರಾತಿನಲ್ಲಿ ರಾಜಕೀಯ ಅಂಶಗಳಿವೆ ಎಂಬ ಕಾರಣಕ್ಕೆ ಸರ್ಕಾರದ ಬೊಕ್ಕಸದಿಂದ ಖರ್ಚು ಮಾಡಲಾದ 163.62 ಕೋಟಿ ರೂಪಾಯಿ ಮರುಪಾವತಿಸುವಂತೆ ನೀಡಿರುವ ನೋಟಿಸ್‍ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ದೆಹಲಿಯ ಪತ್ರಿಕೆಗಳಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳ ಜಾಹೀರಾತುಗಳು ಪ್ರಕಟವಾಗಿವೆ. ಅಲ್ಲಿನ ಸರ್ಕಾರದಿಂದಲೂ ಜಾಹಿರಾತು ಹಣವನ್ನು ವಸೂಲಿ ಮಾಡಲಾಗುವುದೆ […]

ಗೊಟಬಯ ರಾಜಪಕ್ಸೆ ಅಕ್ರಮಗಳ ವಿರುದ್ಧ ತನಿಖೆಗೆ ಪ್ರತಿಪಕ್ಷಗಳ ಆಗ್ರಹ

ಕೊಲೊಂಬೊ,ಆ.21- ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಜನಾಕ್ರೋಶಕ್ಕೆ ಹೆದರಿ ದೇಶಭ್ರಷ್ಟರಾಗಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಅಕ್ರಮಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಪ್ರತಿಪಕ್ಷ ಆಗ್ರಹಿಸಿದೆ. ಶ್ರೀಲಂಕಾದ ಪ್ರಮುಖ ಪ್ರತಿಪಕ್ಷವಾಗಿರುವ ಸಮಗಿಜನ ಬಲವೇಗಯ, ಗೊಟಬಯ ಈ ದೇಶದ ಪ್ರಜೆ. ಅವರು ತಾಯ್ನಾಡಿಗೆ ಮರಳಲು ಎಲ್ಲ ಅಧಿಕಾರ ಹೊಂದಿದ್ದಾರೆ. ಅದನ್ನು ತಡೆಯಲು ಯಾರಿಗೂ ಅಧಿಕಾರ ಇಲ್ಲ. ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಪಕ್ಷದ ಮುಖ್ಯ ಕಾಯ […]