ಕೇಜ್ರಿವಾಲ್ ರ‍್ಯಾಲಿಯಲ್ಲಿ ಮೋದಿ ಘೋಷಣೆ

ನವದೆಹಲಿ,ನ.21- ಗುಜರಾತ್‍ನಲ್ಲಿ ತನ್ನ ಬಲಾಬಲ ಪ್ರದರ್ಶನಕ್ಕೆ ಮುಂದಾಗಿರುವ ಆಮ್ ಆದ್ಮಿ ಪಕ್ಷ ತೀವ್ರ ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‍ನಲ್ಲಿ ರೋಡ್ ಶೋ ನಡೆಸಿ ಆಪ್ ಸರ್ಕಾರಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಯುವಕರ ಗುಂಪೊಂದು ಮೋದಿ ಮೋದಿ ಎಂದು ಜೈಕಾರ ಹಾಕುವ ಮೂಲಕ ಕೇಜ್ರಿವಾಲ್ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಮುಜುಗರದಿಂದ ಧೃತಿಗೆಡದ ಕೇಜ್ರಿವಾಲ್ ಅವರು ಯಾರಿಗೆ ಬೇಕಾದರೂ ಬೆಂಬಲದ ಘೋಷಣೆಗಳನ್ನು ಕೂಗಬಹುದು, ಆದರೆ ಅವರೇ ಅವರ ಮಕ್ಕಳಿಗೆ […]