ನಿಮ್ಮ ಹಣ ಡಬಲ್ ಮಾಡಿಕೊಡುವ ಆಫರ್ ಬಂದಿದೆ..? ಹಾಗಾದ್ರೆ ಇದನ್ನು ತಪ್ಪದೇ ಓದಿ

ಬೆಂಗಳೂರು, ಜ.29- ಜನಸಾಮಾನ್ಯರಿಗೆ ನಿವೇಶನ ಕೊಡಿಸುವುದಾಗಿ ಹಾಗೂ ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಸಿರುವ ಅಮೃತಹಳ್ಳಿ ಠಾಣೆಯ ಪೊಲೀಸರು, ಅವರ ಹಲವು ಹೈನಾತಿ ಕೃತ್ಯಗಳನ್ನು ಬಯಲಿಗೆ ಎಳೆದಿದ್ದಾರೆ. ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯ ಎಂ.ನಟರಾಜ್ ಅಲಿಯಾಸ್ ರಾಜರೆಡ್ಡಿ, ಅಲಿಯಾಸ್ ವಿಜಯ್, ಅಲಿಯಾಸ್ ಸೂರ್ಯ ರೆಡ್ಡಿ (50), ಕೃಷ್ಣಗಿರಿ ಜಿಲ್ಲೆಯ ಬಾಲಾಜಿ ಅಲಿಯಾಸ್ ಬಾಲಾ (41), ಬೆಂಗಳೂರಿನ ಬಾಣಸವಾಡಿಯ ರಾಕೇಶ್ (29), ಚೆನ್ನಸಂದ್ರದ ಜಿ.ವೆಂಕಟೇಶ್ (50) ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 5.85 ಲಕ್ಷ […]