ಸಿಎಂ ಬೊಮ್ಮಾಯಿ ಜೊತೆ ಆರ್ಎಸ್ಎಸ್ ನಾಯಕ ಮುಕುಂದ್ ಗುಪ್ತ ಮಾತುಕತೆ

ಬೆಂಗಳೂರು,ಡಿ.9- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಪುಟದ ಸಹೋದ್ಯೋಗಿಗಳ ಜೊತೆ ಅವರ ಜೊತೆ ಆರ್ಎಸ್ಎಸ್ ನಾಯಕ ಮುಕುಂದ್ ಅವರು ಗುಪ್ತ ಮಾತುಕತೆ ನಡೆಸಿದ್ದಾರೆ. ಆರ್ಟಿನಗರದ ನಿವಾಸಕ್ಕೆ ಬೆಳಗ್ಗೆಯೇ ಆಗಮಿಸಿದ ಮುಕುಂದ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಜೊತೆ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು. ಇದರ ಬೆನ್ನಲ್ಲೇ ಸಚಿವರಾದ ವಿ.ಸೋಮಣ್ಣ, ಶಿವರಾಮ್ ಹೆಬ್ಬಾರ್ ಹಾಗೂ ಕೆಲವು ಶಾಸಕರು ಆಗಮಿಸಿದ್ದು ಕುತಹಲಕ್ಕೆ ಕಾರಣವಾಯಿತು. ಮೂಲಗಳ ಪ್ರಕಾರ ಪಕ್ಷ ಸಂಘಟನೆ, ಜನಸಂಕಲ್ಪ ಯಾತ್ರೆ, ಸಚಿವರ ಕಾರ್ಯ ವೈಖರಿ […]