ನಾಡಿನ ಸುಭಿಕ್ಷೆಗೆ ನಾಡದೇವತೆಯಲ್ಲಿ ಸಿಎಂ ಬೊಮ್ಮಾಯಿ ಪ್ರಾರ್ಥನೆ

ಮೈಸೂರು,ಸೆ.26- ನಮ್ಮೊಳಗಿರುವ ದುಷ್ಟ ಗುಣಗಳು ನಾಶವಾಗಿ ದೇಶದ ಸುಭಿಕ್ಷೆಗೆ ತಾಯಿ ಚಾಮುಂಡೇಶ್ವರಿ ಎಲ್ಲರನ್ನು ಹರಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾರ್ಥಿಸಿದ್ದಾರೆ.ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಷ್ಟ ಗುಣಗಳು ನಾಶವಾಗಿ ದೇಶದ ಸುಭಿಕ್ಷೆಗೆ ರಾಷ್ಟ್ರಪತಿಯವರು ಚಾಮುಂಡಿ ದೇವಿ ಬಳಿ ಪ್ರಾರ್ಥನೆ ಮಾಡಿದ್ದಾರೆ. ಹೀಗಾಗಿ ನಮಗೆಲ್ಲರಿಗೂ ಒಳಿತಾಗಲಿದೆ ಎಂದು ಆಶಿಸಿದರು. ಈಗ ಮಹಿಷಾಸುರ ಇಲ್ಲ ಆದರೆ ನಮ್ಮೊಳಗಿರುವ ದುಷ್ಟ […]

ದಸರಾ ಉದ್ಘಾಟಿಸಿ ರಾಷ್ಟ್ರಪತಿ ಮುರ್ಮು ಭಾಷಣ, ಇಲ್ಲಿದೆ ಹೈಲೈಟ್ಸ್

ಮೈಸೂರು,ಸೆ.26- ನಾಡಹಬ್ಬ ದಸರಾ ಭಾರತೀಯ ಸಂಸ್ಕøತಿ ಪ್ರತೀಕವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.ಚಾಮುಂಡಿಬೆಟ್ಟದಲ್ಲಿ ಇಂದು ಬೆಳಿಗ್ಗೆ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡದಲ್ಲಿ ನಾಡಿನ ಜನತೆಗೆ ದಸರಾ ಹಬ್ಬದ ಶುಭ ಕಾಮನೆ ಕೋರಿದ್ದಲ್ಲದೆ ದೇವಿ ಚಾಮುಂಡೇಶ್ವರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ ಎಂದರು. ನಾಡಿನ ಜನರಿಗೆ ದೇವಿ ಚಾಮುಂಡೇಶ್ವರಿ ಸದಾ ಒಳಿತು ಮಾಡಲಿ. ನಾನು ರಾಷ್ಟ್ರಪತಿ ಆದ ಬಳಿಕ ಕರ್ನಾಟಕಕ್ಕೆ ಇದು ನನ್ನ ಮೊದಲ ಭೇಟಿಯಾಗಿದೆ. ಶಕ್ತಿ ಪೀಠವಾದ […]