ಹೊಂಡದ ಹೂಳಿನಲ್ಲಿ ಸಿಲುಕಿ ಆರು ಮಂದಿ ಸಾವು

ವಿಜಯವಾಡ,ಫೆ.27- ಮೀನು ಹಿಡಿಯಲು ಕೊಳದ ನಡುಭಾಗಕ್ಕೆ ತೆರಳಿದ್ದ 10 ಮಂದಿ ಪೈಕಿ ಹೂಳಿನಲ್ಲಿ ಮುಳುಗಿ ಆರು ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ತೊಡೆರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಳದಲ್ಲಿ ಮೀನು ಹಿಡಿಯಲು ಭಾನುವಾರ 10 ಮಂದಿ ತೆರಳಿದ್ದರು, ಅವರಲ್ಲಿ ನಾಲ್ಕು ಮಂದಿ ಮಾತ್ರ ವಾಪಾಸಾಗಿದ್ದಾರೆ. ಉಳಿದ ಶ್ರೀನಾಥ್ (18), ಪ್ರಶಾಂತ್ (28), ರಘು (24), ಬಾಲಾಜಿ (18), ಕಲ್ಯಾಣ್ (25) ಮತ್ತು ಸುರೇಂದ್ರ (18) ಕೊಳದ ಜೌಗುನಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ […]