ವಿಶ್ವದಲ್ಲೇ ಅತಿ ಹೆಚ್ಚು ನಗದುರಹಿತ ವಹಿವಾಟು ನಡೆಸಿ ದಾಖಲೆ ಬರೆದ ಭಾರತ

ಸಿಡ್ನಿ,ಫೆ.18- ವಿಶ್ವದಲ್ಲೇ ಅತಿ ಹೆಚ್ಚು ನಗದು ರಹಿತ ವಹಿವಾಟು ನಡೆಸುವುದರಲ್ಲಿ ಭಾರತ ದಾಖಲೆ ನಿರ್ಮಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಅಬ್ಸರ್ವರ್ ರಿಸರ್ಚ್ ಫೌಂಡೇನ್ ಮತ್ತು ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್‍ಟಿಟ್ಯೂಟ್ ಸಿಡ್ನಿಯಲ್ಲಿ ಜಂಟಿಯಾಗಿ ಆಯೋಜಿಸಿದ್ದ ರೈಸಿನಾ ಸಿಡ್ನಿ ಬಿಸೆನೆಸ್ ಬ್ರೇಕ್‍ಫಾಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯರ ಮನಸ್ಸಿನಲ್ಲಿ ಹೊಸ ತಂತ್ರಜ್ಞಾನ ಬಳಕೆ ರೂಢಿಯಾಗಿದೆ ಇದು ಒಂದು ದೊಡ್ಡ ವ್ಯತ್ಯಾಸವೇ ಸರಿ ಎಂದಿದ್ದಾರೆ. ಹಣಕಾಸಿನ ವಿಚಾರದಲ್ಲಿ ಡಿಜಿಟಲಿಕರಣ ಸಾಧ್ಯವಾಗಿರಲಿಲ್ಲ. ಆದರೆ ನಾವು […]

ಆಂಧ್ರ ಬಸ್‌ಗೆ ಶಿವಮೊಗ್ಗದ ನೊಂದಣಿ ಸಂಖ್ಯೆ ಬಳಸಿ ವಂಚನೆ : ಖಾಸಗಿ ಬಸ್ ಜಪ್ತಿ

ಬೇಲೂರು,ಅ.19- ನೊಂದಣಿ ಸಂಖ್ಯೆ ಬದಲಾಯಿಸಿ ಪ್ರವಾಸಿಗರನ್ನು ಬೇಲೂರಿಗೆ ಕರೆತಂದಿದ್ದ ಖಾಸಗಿ ಬಸನ್ನು ಸಕಲೇಶಪುರದ ಸಹಾಯಕ ಪ್ರಾದೇಶಿಕ ಮೋಟಾರು ವಾಹನ ನಿರೀಕ್ಷಕ ಪದ್ಮನಾಭನ್ ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ನೊಂದಣಿ ಸಂಖ್ಯೆ ಹೊಂದಿರುವ ಖಾಸಗಿ ಬಸ್ಸಿಗೆ ಶಿವಮೊಗ್ಗದ ನೊಂದಣಿ ಸಂಖ್ಯೆ ಹಾಕಿಕೊಂಡು ಬಳ್ಳಾರಿಯಿಂದ ಪ್ರವಾಸಿಗರನ್ನು ಬೇಲೂರು ದೇಗುಲ ವೀಕ್ಷಣೆಗೆ ಕರೆತಂದು ಇನ್ನೇನು ಪ್ರವಾಸಿಗರನ್ನು ಬಸ್ಸಿಗೆ ಹತ್ತಿಸಿಕೊಂಡು ಹಯೊರಡಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಸಕಲೇಶಪುರದ ಸಹಾಯಕ ಪ್ರಾದೇಶಿಕ ಮೋಟಾರು ವಾಹನ ನಿರೀಕ್ಷಕ ಪದ್ಬನಾಭನ್ ದೇಗುಲ ಸಮೀಪ ವಾಹನಗಳನ್ನು ವೀಕ್ಷಿಸಿ ಅನುಮಾನಗೊಂಡು ದಾಖಲೆಗಳನ್ನು […]