ಪಾದಯಾತ್ರೆ ನಡೆಸುವಂತೆ 2021ರಲ್ಲೇ ರಾಹುಲ್ಗೆ ಪತ್ರ ಬರೆದಿದ್ದ ಕಿಮ್ಮನೆ
ತೀರ್ಥಹಳ್ಳಿ, ಅ.1- ದೇಶಾದ್ಯಂತ ಪಾದಯಾತ್ರೆ ನಡೆಸಿ ಈ ಮೂಲಕ ದೇಶದ ಸಮಸ್ಯೆಗಳನ್ನು ಅರಿತು ದೇಶವಾಸಿಗಳ ವಿಶ್ವಾಸ ಗಳಿಸಲು ತಾವು ಮುಂದಾಗಬೇಕೆಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಅವರಿಗೆ 2021ರಲ್ಲೇ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪತ್ರ ಬರೆದಿದ್ದರು. ಪ್ರಸ್ತುತ ರಾಹುಲ್ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುದೀರ್ಘ ಮೂರೂವರೆ ಸಾವಿರ ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡು ರಾಷ್ಟ್ರದ ಗಮನ ಸೆಳೆದಿದ್ದಾರೆ. ಈ ನಿಟ್ಟಿನಲ್ಲಿ ಕಿಮ್ಮನೆ ರತ್ನಾಕರ್ ಅವರು ಒಂದು ವರ್ಷದ ಹಿಂದೆ ಬರೆದಿರುವ ಪತ್ರ ಕೂಡ ಅಷ್ಟೇ […]