ಕಾಶ್ಮೀರಿದಲ್ಲಿ ಮತ್ತೊಬ್ಬ ಪಂಡಿತನ ಹತ್ಯೆ

ಜಮ್ಮು.ಅ.15-ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲಾಯ ಚೌಧರಿ ಗುಂಡ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭಯೋತ್ಪಾದಕರು ಕಾಶ್ಮೀರಿ ಪಂಡಿತನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ನಿವಾಸದ ಬಳಿ ಬಂದ ಭಯೋತ್ಪಾದಕರು ರುಂಡು ಹಾರಿಸಿದ್ದು ಪುರನ್ ಕ್ರಿಶನ್ ಭಟ್ ಎಂಬುವವರು ತೀವ್ರವಾಗಿ ಗಾಯಗೊಂಡು ಶೋಪಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಚಿಕಿತ್ಸೆ ಪಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ಅಪರಾಪೊಯ ಭೇಟೆಯನ್ನು ಪ್ರಾರಂಭಿಸಲಾಗಿದೆ ಎಂದು ಸೇನಾ ಪಡೆ ಹೇಳಿದೆ. ಭಟ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಮಗಳು […]

ಕಾಶ್ಮೀರಿ ಪಂಡಿತನ ಕೊಂದಿದ್ದ ಆರೋಪಿ ಕುಟುಂಬ ಬಂಧನ

ಶ್ರೀನಗರ,ಆ.17- ಜಮ್ಮು ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತನನ್ನು ಹತ್ಯೆ ಮಾಡಿದ ಉಗ್ರ ಅದಿಲ್‍ವಾನಿ ಮನೆಯನ್ನು ಜಪ್ತಿ ಮಾಡ ಲಾಗಿದ್ದು, ತಂದೆ ಮತ್ತು ಸಹೋದರರನ್ನು ಬಂಧಿಸಲಾಗಿದೆ. ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಬಿಗಿ ಕ್ರಮಗಳನ್ನು ಕೈಗೊಂಡಿರುವ ಜಮ್ಮುಕಾಶ್ಮೀರ ಆಡಳಿತ ಮಂಗಳವಾರ ನಡೆದ ಕಾಶ್ಮೀರಿ ಪಂಡಿತ್ ಸುನೀಲ್‍ಕುಮಾರ್ ಭಟ್ ಹತ್ಯೆ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದೆ. ಅದಿಲ್‍ವಾನಿ ಅಮಾನುಷವಾಗಿ ಗುಂಡಿನ ದಾಳಿ ನಡೆಸಿ ಸುನೀಲ್‍ಕುಮಾರ್ ಭಟ್‍ನನ್ನು ಹತ್ಯೆ ಮಾಡಿದ್ದನ್ನು ಕಣ್ಣಾರೆ ಕಂಡ ಪ್ರತ್ಯಕ್ಷ ಸಾಕ್ಷಿಗಳು ಪೊಲೀಸರಿಗೆ ಹೇಳಿಕೆ ನೀಡಿವೆ. ಅದನ್ನು […]