ರಸ್ತೆ ಗುಂಡಿಗಳಲ್ಲಿ ದೀಪಾವಳಿ ಆಚರಿಸಿ ವಿನೂತನ ಪ್ರತಿಭಟನೆ

ಬೆಂಗಳೂರು,ಅ.25- ನಗರದ ರಸ್ತೆ ಗುಂಡಿ ಗಂಡಾಂತರದಿಂದ ರೋಸಿ ಹೋಗಿರುವ ಸಿಲಿಕಾನ್ ಸಿಟಿ ಮಂದಿ ರಸ್ತೆ ಗುಂಡಿಗಳಲ್ಲೇ ದೀಪಾವಳಿ ಆಚರಣೆ ಮಾಡುವ ಮೂಲಕ ಬಿಬಿಎಂಪಿ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಹುತೇಕ ಪ್ರದೇಶಗಳ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿ ಗಂಡಾಂತರದಿಂದ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದೆ. ಹಾಳಾಗಿರುವ ರಸ್ತೆ ಗುಂಡಿಗಳನ್ನು ಸರಿಪಡಿಸಿ ಎಂದರೆ ಮಳೆ ಮುಗಿಯಲಿ ಎಂಬ ಸಬೂಬು ಹೇಳುತ್ತಲೆ ಬಿಬಿಎಂಪಿ ಕಾಲ ಕಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ ವಿರುದ್ಧ […]

ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೊಂದು ಬಲಿ, ಸುಪ್ರೀತ್ ಸಾವಿಗೆ ಹೊಣೆಯಾರು..?

ಬೆಂಗಳೂರು,ಆ.22- ನಗರದ ರಸ್ತೆಗುಂಡಿಗಳ ಗಂಡಾಂತರಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕೋ? ಆ ದೇವರೇ ಬಲ್ಲ.ರಸ್ತೆ ಗುಂಡಿಗಳಿಗೆ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದರೂ ಬಿಬಿಎಂಪಿಯವರು ಮಾತ್ರ ಬುದ್ದಿ ಕಲಿತಿಲ್ಲ. ಅವರ ಬೇಜವಾಬ್ದಾರಿತನಕ್ಕೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಪ್ರೀತ್ ಎಂಬುವರು ರಸ್ತೆಗುಂಡಿಯಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬ ಆಧಾರಸ್ಥಂಭ ಕಳೆದುಕೊಂಡು ಅನಾಥವಾಗಿದೆ. ಸಿಂಡಿಕೇಟ್ ಲೇಔಟ್‍ನಲ್ಲಿರುವ ಟ್ರೀ ಬೈ ಪ್ರಾವಿಡೆಂಟ್ ಅಪಾರ್ಟ್‍ಮೆಂಟ್‍ನಲ್ಲಿ ಕುಟುಂಬ ಸಮೇತ ವಾಸವಿದ್ದರು.ಕಳೆದ 18ರಂದು ಸುಪ್ರೀತ್ ಅವರು ತಮ್ಮ ಬೈಕಿನಲ್ಲಿ […]