ಹೊಂಡದ ಹೂಳಿನಲ್ಲಿ ಸಿಲುಕಿ ಆರು ಮಂದಿ ಸಾವು

ವಿಜಯವಾಡ,ಫೆ.27- ಮೀನು ಹಿಡಿಯಲು ಕೊಳದ ನಡುಭಾಗಕ್ಕೆ ತೆರಳಿದ್ದ 10 ಮಂದಿ ಪೈಕಿ ಹೂಳಿನಲ್ಲಿ ಮುಳುಗಿ ಆರು ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ತೊಡೆರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಳದಲ್ಲಿ ಮೀನು ಹಿಡಿಯಲು ಭಾನುವಾರ 10 ಮಂದಿ ತೆರಳಿದ್ದರು, ಅವರಲ್ಲಿ ನಾಲ್ಕು ಮಂದಿ ಮಾತ್ರ ವಾಪಾಸಾಗಿದ್ದಾರೆ. ಉಳಿದ ಶ್ರೀನಾಥ್ (18), ಪ್ರಶಾಂತ್ (28), ರಘು (24), ಬಾಲಾಜಿ (18), ಕಲ್ಯಾಣ್ (25) ಮತ್ತು ಸುರೇಂದ್ರ (18) ಕೊಳದ ಜೌಗುನಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ […]

ಡಾನ್ಸ್ ಮಾಡಲು ನಿರಾಕರಿಸಿದ ಇಬ್ಬರ ಮೇಲೆ ಗುಂಡಿನ ದಾಳಿ

ಪಾಟ್ನಾ,ನ.16-ಪಂಚಾಯ್ತಿ ಸದಸ್ಯರೊಬ್ಬರ ಪುತ್ರನ ಹುಟ್ಟಹಬ್ಬದ ಸಂದರ್ಭದಲ್ಲಿ ಪಾನಮತ್ತರೊಂದಿಗೆ ನೃತ್ಯ ಮಾಡಲು ನಿರಾಕರಿಸಿದ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬಿಹಾರದ ಸಂದೇಶ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಹಾಪುರ ಪಂಚಾಯ್ತಿಯ ಸಲೇಹಂ ಪುರ ಗ್ರಾಮದ ಸದಸ್ಯ ರಣವೀರ್ ಶಾ ಅವರ ಪುತ್ರನ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾಡು ಹೇಳಲು ಮತ್ತು ನೃತ್ಯ ಮಾಡಲು ಪಾಟ್ನಾದ ಮುಖೇಶ್‍ನನ್ನು ಕರೆಸಲಾಗಿತ್ತು. ಆತನೊಂದಿಗೆ ಒಡಿಶಾ ರಾಜ್ಯದ ಭುವನೇಶ್ವರ್‍ನ ನೃತ್ಯಗಾರ್ತಿ ನೀಲು ಬೆಹರ ಕೂಡ ಆಗಮಿಸಿದ್ದರು. ಕಾರ್ಯಕ್ರಮದ ನಡುವೆ […]