ರೌಡಿಗಳಿಗೆ ಪಿಸ್ತೂಲ್ ಮಾರಾಟ, ಇಬ್ಬರ ಸೆರೆ

ಬೆಂಗಳೂರು,ನ.8- ಮುಂಬೈನಿಂದ ಪಿಸ್ತೂಲು ಖರೀದಿಸಿ ನಗರದಲ್ಲಿ ರೌಡಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ರೌಡಿ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ನಾಡ ಪಿಸ್ತೂಲು ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ವಶಪಡಿಸಿ ಕೊಂಡಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯ ರೌಡಿ ಮಹಮ್ಮದ್ ಅರಾಫರ್ ಮತ್ತು ಮಹಮ್ಮದ್ ಸಾದತ್ ಮಾಝ್ ಬಂಧಿತ ಆರೋಪಿಗಳು. ರೌಡಿ ಮಹಮ್ಮದ್ ಅರಾಫತ್ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣವಿದ್ದು, ನ್ಯಾಯಲಯದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ. ಈತ ಮಹಮ್ಮದ್ ಸಾದತ್ ಮಾಝ್ ಜೊತೆ ನಾಡಪಿಸ್ತೂಲು […]