ಪುನೀತ್‍ಗೆ ಗೌರವ ಸಲ್ಲಿಸಿದ KMF

ಬೆಂಗಳೂರು, ಅ.29- ನಂದಿನಿ ಹಾಲಿನ ಪ್ಯಾಕೇಟ್‍ಗಳ ಮೇಲೆ ಗಂಧದ ಗುಡಿ ಟೈಟಲ್‍ಅನ್ನು ಮುದ್ರಿಸುವ ಮೂಲಕ ಕೆಎಂಎಫ್ ಪವರ್‌ಸ್ಟಾರ್‌  ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ. ಅಪ್ಪು ಅವರ ಪುಣ್ಯ ಸ್ಮರಣೆ ಮತ್ತು ನವೆಂಬರ್ 1ರಂದು ರಾಜ್ಯ ಸರ್ಕಾರ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಂದಿನಿ ಹಾಲಿನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸಲು ಹಾಲಿನ ಪ್ಯಾಕೇಟ್‍ಗಳ ಮೇಲೆ ಗಂಧದ ಗುಡಿ ಟೈಟಲ್‍ಅನ್ನು ಇಂದಿನಿಂದ ನವೆಂಬರ್ 15ರ ವರೆಗೂ […]