ಬಿಎಸ್ಎಫ್ ಯೋಧರ ಗುಂಡಿಗೆ ಪಾಕ್ ನುಸುಳುಕೋರ ಬಲಿ

ಚಂಡಿಘಡ,ಜ.3- ದೇಶದ ಗಡಿ ನುಸುಳಲು ಯತ್ನಿಸಿದ ಪಾಕ್ ನುಸುಳುಕೋರನನ್ನು ಗಡಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಪಂಜಾಬ್ ಪ್ರಾಂತ್ಯದ ಗಡಿಭಾಗದಲ್ಲಿರುವ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿ ಸಮೀಪದ ಗುರುದಾಸ್ಪುರ್ ಸೆಕ್ಟರ್ ಸಮೀಪ ನುಸುಳುಕೋರನನ್ನು ಹೊಡೆದುರುಳಿಸಲಾಗಿದೆ. ಇಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ನುಸುಳುಕೋರ ಶಸ್ತ್ರಸಜ್ಜಿತನಾಗಿ ದೇಶದ ಗಡಿ ನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಯೋಧರು ಆತನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶತಮಾನದ ಸಂತ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಆತನ ಜತೆಗೆ ಇನ್ನಿತರ ಹಲವರು ಗಡಿ ನುಸುಳುವ ಸಾಧ್ಯತೆ […]