ನಾಲ್ಕು ರಾಜ್ಯಗಳ ಬಿಜೆಪಿ ಅಧ್ಯಕ್ಷರ ಬದಲಾವಣೆ

ನವದೆಹಲಿ,ಮಾ.23- ವಿಧಾನಸಭೆಗೆ ಪ್ರಸಕ್ತ ವರ್ಷ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನದ ಬಿಜೆಪಿ ಸೇರಿದಂತೆ ನಾಲ್ಕು ರಾಜ್ಯಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಸಮಿತಿ ಆದೇಶದ ಪ್ರಕಾರ ರಾಜಸ್ಥಾನಕ್ಕೆ ಲೋಕಸಭಾ ಸದಸ್ಯ ಸಿ.ಪಿ.ಜೋಶಿ ಮತ್ತು ಬಿಹಾರ ರಾಜ್ಯ ಬಿಜೆಪಿ ಘಟಕಕ್ಕೆ ವಿಧಾನ ಪರಿಷತ್ ಸದಸ್ಯ ಸಾಮ್ರಾಟ್ ಚೌಧರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ರಾಹುಲ್‍ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ರಾಜಸ್ಥಾನ ಬಿಜೆಪಿಗೆ ಈವರೆಗೂ ಜೈಪುರದ ಅಂಬರ್ ಕ್ಷೇತ್ರದ ಶಾಸಕರಾಗಿರುವ ಸತೀಶ್ ಪೂನಿಯಾ ಅಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ […]

ರಾಜಸ್ಥಾನ, ಛತ್ತಿಸ್‍ಗಡ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ

ನವದೆಹಲಿ,ಡಿ. 6- ಚುನಾವಣೆ ನಡೆಯಲಿರುವ ಛತ್ತಿಸ್‍ಗಡ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ಕೇಂದ್ರದ ಮಾಜಿ ಸಚಿವ ಕುಮಾರಿ ಸೆಲ್ಜಾ ಅವರನ್ನು ನೇಮಿಸಲಾಗಿದೆ. ಛತ್ತಿಸ್‍ಗಡದ ಉಸ್ತುವಾರಿ ನಿರ್ವಹಣೆ ಮಾಡುತ್ತಿದ್ದ ಪಂಜಾಬ್‍ನ ಮಾಜಿ ಸಚಿವ ಸುಕ್ವಿಂದರ್ ಸಿಂಗ್ ರಾಂಧವ ಮತ್ತು ರಾಜ್ಯಸಭಾ ಸದಸ್ಯರ ಶಕ್ತಿಸಿನ್ಹ ಘೋಲಿ ಅವರಿಗೆ ಕ್ರಮವಾಗಿ ರಾಜಸ್ಥಾನ ಮತ್ತು ಹರಿಯಾಣದ ಜವಾಬ್ದಾರಿಗಳನ್ನು ವಹಿಸಲಾಗಿದೆ. ಸೆಲ್ಜಾ ಅವರನ್ನು ರಾಂಧವ ಅವರನ್ನ ಬದಲಾವಣೆ ಮಾಡಲಾಗಿದೆ. ರಾಜಸ್ಥಾನದ ಉಸ್ತುವಾರಿಯನ್ನು ಅಜಯ್‍ಮಖೇನ್ ಹರಿಯಾಣದ ಜವಾಬ್ದಾರಿಯನ್ನು ವಿವೇಕ್‍ಬನ್ಸಾಲ್ ಅವರು ನಿರ್ವಹಣೆ ಮಾಡುತ್ತಿದ್ದರು.ಮುಂದಿನ ವರ್ಷ ಛತ್ತಿಸ್‍ಗಡ ಮತ್ತು […]