ರಾಪಿಡೊಬೈಕ್ ಸವಾರನ ವಿರುದ್ಧ ಕಲಾವಿದೆ ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ

ಬೆಂಗಳೂರು, ನ.16- ರಾಪಿಡೊ ಬೈಕ್ ಸವಾರನಿಂದ ತಮಗೆ ಕಿರುಕುಳವಾಗಿದೆ ಎಂದು ಕಲಾವಿದೆಯೊಬ್ಬರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರು ಆರೋಪದಲ್ಲಿ ಹುರುಳಿಲ್ಲ ಎಂದು ಪತ್ತೆ ಹಚ್ಚಿದ್ದಾರೆ. ಅಕ್ಟೋಬರ್ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಆರ್ ಪುರಂನ ಹೂಡಿಯಲ್ಲಿ ವಾಸವಿರುವ 21 ವರ್ಷದ ಕಂಠದಾನ ಕಲಾವಿದೆ ದೂರು ನೀಡಿದ್ದಾರೆ. ಅಕ್ಟೋಬರ್ 30ರಂದು ಕೆಲಸ ಮುಗಿಸಿ ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಹೋಗಲು ರ್ಯಾಪಿಡೊ ಬೈಕ್ ಟ್ಯಾಕ್ಸಿಯನ್ನು ಆ್ಯಪ್ ನಲ್ಲಿ ಬುಕ್ ಮಾಡಲಾಗಿತ್ತು. ರ್ಯಾಪಿಡೊ ಬೈಕ್ನ […]