ಧೋನಿ ಈಗಲೂ ನನಗೆ ಮಾರ್ಗದರ್ಶಕ ; ಕೊಹ್ಲಿ

ನವದೆಹಲಿ,ಫೆ.25- ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ಮತ್ತೊಮ್ಮೆ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಗುಣಗಾನ ಮಾಡಿದ್ದಾರೆ. ಕ್ರಿಕೆಟ್‍ನಲ್ಲಿ ನಾನು ಮಾಡಿರುವ ಸಾಧನೆಗೆ ನನ್ನ ಬಾಲ್ಯದ ತರಬೇತುದಾರ, ಕುಟುಂಬ ಹಾಗೂ ಪತ್ನಿ ಅನುಷ್ಕಾ ಎಷ್ಟು ಮುಖ್ಯವೋ ಅದೇ ರೀತಿ ಧೋನಿ ಕೂಡ ಬಹು ಮುಖ್ಯ ವ್ಯಕ್ತಿ ಎಂದು ಕೋಹ್ಲಿ ಬಣ್ಣಿಸಿದ್ದಾರೆ. 15 ವರ್ಷಗಳ ವೃತ್ತಿಜೀವನದಲ್ಲಿ ಭಾರತಕ್ಕಾಗಿ 106 ಟೆಸ್ಟ್ , 271 ಏಕದಿನ ಮತ್ತು 115 ಟಿ20 ಪಂದ್ಯಗಳನ್ನಾಡಿ 25000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿರುವ […]

ಯುವತಿ ವಿಚಾರಕ್ಕೆ ಗಲಾಟೆ, ಯುವಕನಿಗೆ ಚಾಕು ಇರಿತ

ಮೈಸೂರು, ಜ. 23- ಯುವತಿ ವಿಚಾರದಲ್ಲಿ ಯುವಕರ ನಡುವೆ ಗಲಾಟೆ ನಡೆದು ಒಬ್ಬ ಚಾಕು ಇರಿತಕ್ಕೆ ಒಳಗಾದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಗಲಾಟೆಯಲ್ಲಿ ಅಶಿತ್(37) ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಚಾಕು ಇರಿತ ಪ್ರಕರಣ ಸಂಬಂಧ ಪೊಲೀಸರು ವಿನಾಯಕ ಹಾಗೂ ಈತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಅಶಿತ್(37) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ವಿವರ:ಸುಚಿತ್ ಓರ್ವ ಯುವತಿಯನ್ನ ಪ್ರೀತಿಸುತ್ತಿದ್ದು, 20 ದಿನಗಳ ಹಿಂದೆ […]

20ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆ ಅಫ್ತಾಬ್ ಸಂಬಂಧ

ನವದೆಹಲಿ,ನ.29- ಶ್ರದ್ದಾ ವಾರ್ಕರ್ ಭೀಕರ ಹತ್ಯೆಯ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲ ಸುಳ್ಳು ಪತ್ತೆ ಪರೀಕ್ಷೆ ವೇಳೆ ಆಘಾತಕಾರಿ ಅಂಶಗಳನ್ನು ಹೊರಹಾಕಿದ್ದು, ನನ್ನನ್ನು ನೇಣಿಗೇರಿಸಲು ವಿಷಾದ ಪಡುವುದಿಲ್ಲ ಎಂದಿದ್ದಾನೆ. ಪೊಲೀಸ್ ಅಧಿಕಾರಿಗಳ ಮಾಹಿತಿ ಆಧರಿಸಿ ಡೈಲಿ ಜಾಗರಣಾ ಪತ್ರಿಕೆ ಮಂಪರು ಪರೀಕ್ಷೆಯ ಮಾಹಿತಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಶ್ರದ್ದಾ ಕೊಲೆಗಾಗಿ ತನ್ನನ್ನು ನೇಣಿಗೇರಿಸಿದರೂ ಯಾವುದೇ ಬೇಸರವಿಲ್ಲ. ನಾನು ಹೀರೋ ಆಗಿಯೇ ಸ್ವರ್ಗಕ್ಕೆ ಪ್ರವೇಶ ಪಡೆಯುತ್ತೇನೆ. ಜನತ್‍ನಲ್ಲಿ ಕನ್ಯೆಯರಿಂದ ಸೇವೆ ಪಡೆಯುತ್ತೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಸುಮಾರು 20ಕ್ಕೂ […]