ದುಬಾರಿಯಾದ ಬಡ್ಡಿದರ, ಸಾಲದ ಸುಳಿಯಲ್ಲಿ ಜನಸಾಮಾನ್ಯರ ನರಳಾಟ

ಬೆಂಗಳೂರು,ಆ.8-`ದುರ್ಭಿಕ್ಷದಲ್ಲಿ ಅಧಿಕಮಾಸ’ ಎಂಬಂತೆ ಕೋವಿಡ್, ಹಣದುಬ್ಬರ, ನಿರುದ್ಯೋಗ ಹೆಚ್ಚಳ, ದುಬಾರಿ ವೆಚ್ಚಗಳ ನಡುವೆ ಬ್ಯಾಂಕ್ ಬಡ್ಡಿ ದರ ಏರಿಕೆ ಮಧ್ಯಮ ವರ್ಗ ಹಾಗೂ ಬಡವರನ್ನು ಶೋಷಿಸಲಾರಂಭಿಸಿದೆ.ಆರ್‍ಬಿಐನ ವಿತ್ತ ನಿರ್ವಹಣಾ ಸಮಿತಿಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ನಿರಂತರವಾಗಿ ಮೂರು ಬಾರಿ ರೆಪೊ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದ ಬ್ಯಾಂಕ್‍ಗಳ ಸಾಲದ ಬಡ್ಡಿದರ ಶೇ.1.4ರಷ್ಟು ಹೆಚ್ಚಾಗಿದೆ. ಕೋವಿಡ್ ವೇಳೆ ಜನಜೀವನ, ಆರ್ಥಿಕ ಚಟುವಟಿಕೆಗಳು, ಉತ್ಪಾದನೆ, ಜೀವನೋಪಾಯ ಪರಿಸ್ಥಿತಿ ಪಾಶ್ರ್ವವಾಯು ಪೀಡಿತವಾಗಿದ್ದವು. ಪದೇ ಪದೇ ಮೂರನೇ ಅಲೆ, 4ನೇ ಅಲೆ […]