ಮೆಟ್ರೋ ಪಿಲ್ಲರ್ ಕುಸಿತಕ್ಕೆ ಗುತ್ತಿಗೆದಾರ ಎಂಜಿನಿಯರ್‌ಗಳೇ ಹೊಣೆ

ಬೆಂಗಳೂರು,ಜ.21- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಲು ಕಾಮಗಾರಿ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್ ಹಾಗೂ ಎಂಜಿನಿಯರ್‍ಗಳೇ ಕಾರಣ ಎನ್ನುವುದು ಸಾಬೀತಾಗಿದೆ. ಪ್ರಕರಣ ಕುರಿತಂತೆ ತಾಂತ್ರಿಕ ತನಿಖೆ ನಡೆಸಿರುವ ಐಐಎಸ್‍ಸಿ ತಜ್ಞರು ಇಂದು ಬಿಎಂ ಆರ್‍ಸಿಎಲ್‍ಗೆ ವರದಿ ಸಲ್ಲಿಸಿದ್ದು,ವರದಿಯಲ್ಲಿ ಗುತ್ತಿಗೆದಾರ ಹಾಗೂ ಎಂಜಿನಿಯರ್‍ಗಳ ಬೇಜವಬ್ದಾರಿತನವೇ ಪಿಲ್ಲರ್ ಕುಸಿದು ಬೀಳಲು ಕಾರಣ ಎನ್ನುವುದು ದಾಖಲಾಗಿದೆ. ಕುಸಿದು ಬಿದ್ದ ಪಿಲ್ಲರ್‍ನ ಕಂಬಿ, ಮರಳು, ಸಿಮೆಂಟ್‍ಗಳ ಕ್ವಾಲಿಟಿ ರಿಪೋರ್ಟ್ ಪಡೆದು ತನಿಖೆ ಆರಂಭಿಸಿದ್ದ ಐಐಎಸ್‍ಸಿ ತಜ್ಞರು ತನಿಖೆ ಪೂರ್ಣಗೊಳಿಸಿ ಇದೀಗ […]

ಪಂಜಾಬ್‍ನಲ್ಲಿ ಪ್ರಧಾನಿ ಭದ್ರತಾ ಲೋಪಕ್ಕೆ ಎಸ್‍ಪಿ ಕರ್ತವ್ಯಲೋಪವೇ ಕಾರಣ

ನವದೆಹಲಿ, ಆ.25- ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್‍ಗೆ ಭೇಟಿ ನೀಡುವ ವೇಳೆ ಭದ್ರತೆ ಒದಗಿಸುವಲ್ಲಿ ಫಿರೊಜೆಪುರ್ ಪೊಲೀಸ್ ಮುಖ್ಯಾಧಿಕಾರಿ ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ವರದಿ ನೀಡಿದೆ. ವಿಧಾನಸಭೆ ಚುನಾವಣೆಗೂ ಮುನ್ನಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನವರಿ 5ರಂದು ಪಂಜಾಬ್‍ಗೆ ಭೇಟಿ ನೀಡಬೇಕಿತ್ತು. ಮೊದಲು ಹೆಲಿಕಾಫ್ಟರ್‍ನಲ್ಲಿ ಪ್ರಧಾನಿ ಭೇಟಿ ನೀಡುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕಿದ್ದಂತೆ ಹೆಲಿಫಾಕ್ಟರ್ ಬದಲು ರಸ್ತೆಯಲ್ಲಿ ಪ್ರಧಾನಿ ಪ್ರಯಾಣಿಸಿದ್ದರು. ಈ ವೇಳೆ ರೈತರು ಹಾದಿ ಮಧ್ಯದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಧಾನಿ […]